ಜನಪ್ರತಿನಿಧಗಳ ಕಣ್ತೆರೆಸುವುದಕ್ಕೆ, ಮಾಡಬೇಕಾದ ಕೆಲಸ ಮಾಡದ ಕಾರಣಕ್ಕೆ ನಿಮ್ಮಿಂದಾಗದ ಕೆಲಸ ನಾವೇ ಮಾಡಿಕೊಂಡೆವು ಎಂದು ಸ್ವಾಭಿಮಾನದ ಹೇಳಿಕೆ ನೀಡಿ ಸಂಬಂಧಿಸಿದವರಿಗೆ ಮುಜುಗರ ಹುಟ್ಟಿಸುವುದಕ್ಕೆ ಹವಣಿಸುವ ಜನರ ನಡುವೆ ಕಡ್ಲೆ ಗ್ರಾಮದ ಹೆಬ್ಬಾರ್ನಕೆರೆ ಕೂಡ ರಸ್ತೆಯನ್ನು ಗ್ರಾಮಸ್ಥರೇ ಸ್ವಯಂ ಪ್ರೇರಣೆಯಿಂದ ದುರಸ್ಥಿ ಮಾಡಿಕೊಂಡಿದ್ದು ಈ ಕೆಲಸ ಮಾಡಿಲ್ಲ ಎಂದು ಯಾರ ಮೇಲೂ ಗೂಬೆ ಕೂರಿಸುವುದಿಲ್ಲ ನಮ್ಮದು ಕೇವಲ ಸ್ವಯಂ ಪ್ರೇರಣೆಯ ಕೆಲಸವಷ್ಟೇ ಇದರಲ್ಲಿ ಬೇರೆ ಯಾವುದೇ … [Read more...] about ಸ್ವಯಂ ಪ್ರೇರಣೆಯಿಂದ ರಸ್ತೆ ದುರಸ್ಥಿ ಮಾಡಿದ ಗ್ರಾಮಸ್ಥರು
ಬೀದಿ ದೀಪ
ಸಾರ್ವಜನಿಕರ ಕುಂದು ಕೊರತೆ ಆಲಿಸಲು ಪಟ್ಟಣ ಪಂಚಾಯತದಿಂದ ಜನಸ್ಪಂದನಾ ಸಭೆ
ಹೊನ್ನಾವರ - ಪಟ್ಟಣ ವ್ಯಾಪ್ತಿಯಲ್ಲಿನ ಜನ ಸಾಮಾನ್ಯರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕಳೆದೊಂದು ವಾರದಿಂದ ನಿರಂತರವಾಗಿ ವಾರ್ಡ ಮಟ್ಟದಲ್ಲಿ ಜನ ಸ್ಪಂದನಾ ಸಭೆಗಳನ್ನು ನಡೆಸಲಾಗುತ್ತಿದೆ.ಆಯಾ ವಾರ್ಡಗಳಿಂದ ಚುನಾಯಿತರಾದ ಸದಸ್ಯರು ಹಾಗೂ ಪಟ್ಟಣ ಪಂಚಾಯತ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದ ಜನರ ಸಮಸ್ಯೆಗಳನ್ನು ವಿಚಾರಿಸಿದರು. ಕುಡಿಯುವ ನೀರು, ತೆರಿಗೆ, ಬೀದಿ ದೀಪ, ಸಿವಿಲ್ ಕಾಮಗಾರಿ, ಕಸದ ಸಮಸ್ಯೆ ಕುರಿತಂತೆ ಜನರು ತಮ್ಮ ವ್ಯಾಪ್ತಿಯಲ್ಲಿನ … [Read more...] about ಸಾರ್ವಜನಿಕರ ಕುಂದು ಕೊರತೆ ಆಲಿಸಲು ಪಟ್ಟಣ ಪಂಚಾಯತದಿಂದ ಜನಸ್ಪಂದನಾ ಸಭೆ