ಹೊನ್ನಾವರ . ಸಿಸ್ಕೋ ಸಂಭ್ರಮ ಹಾಗೂ ಯೂಥ್ ಫಾರ್ ಸೇವಾ, ಬೆಂಗಳೂರು ಇವರ ಸಹಯೋಗದೊಂದಿಗೆ ಉತ್ತರ ಕನ್ನಡದ ಹೊನ್ನಾವರ ತಾಲೂಕಿನ ಸ.ಹಿಪ್ರಾ.ಶಾಲೆ ಮಲಬಾರಕೇರಿ, ಮಾ.ಹಿ.ಪ್ರಾ.ಶಾಲೆ ಕಾಸರಕೋಡ, ಮಾ.ಹಿ.ಪ್ರಾ.ಶಾಲೆ ಹೊಸಪಟ್ಟಣ, ಸ.ಹಿ.ಪ್ರಾ.ಶಾಲೆ ಅಪ್ಸರಕೊಂಡ, ಸ.ಹಿಪ್ರಾ.ಶಾಲೆ ಕಳಸನಮೋಟೆ ಮತ್ತು ಕುಮಟಾ ತಾಲೂಕಿನ ಸ.ಹಿ.ಪ್ರಾ ಶಾಲೆ ಊರಕೇರಿ, ಸ.ಹಿ.ಪ್ರಾ ಶಾಲೆ ಕಡವು, ಸ.ಹಿ.ಪ್ರಾ ಶಾಲೆ ವಾಲ್ಗಳ್ಳಿ ಶಾಲೆಗಳಿಗೆ ಪಾಠೋಪಕರಣ ವಿತರಣಾ ಸಮಾರಂಭವನ್ನು ಜನತಾ ವಿದ್ಯಾಲಯ … [Read more...] about ಜನತಾ ವಿದ್ಯಾಲಯ ಕಾಸರಕೋಡ, ಹೊನ್ನಾವರ (ಉ.ಕ) ಪ್ರಾಥಮಿಕ ಶಾಲೆಗಳಿಗೆ ಪಾಠೋಪಕರಣ ವಿತರಣಾ ಸಮಾರಂಭ
ಬೆಂಗಳೂರು ಇವರ ಸಹಯೋಗ
ತಾಲೂಕಿನ ಚಿಬ್ಬಲಗೇರಿ ಶಾಲೆಯಲ್ಲಿ ಯಕ್ಷಗಾನ ಗೊಂಬೆಯಾಟ ಕಲಾ ಶಿಬಿರ
ಹಳಿಯಾಳ: ಅವಸಾನದ ಅಂಚಿನಲ್ಲಿರುವ ಹಾಗೂ ಕಣ್ಮರೆಯಾಗುತ್ತಿರುವ ಅನೇಕ ಕಲೆಯನ್ನು ಉಳಿಸಲು ಅಕಾಡೆಮಿಗಳು ಕಾರ್ಯನಿರ್ವಹಿಸುತ್ತದೆ. ಆ ನಿಟ್ಟಿನಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಯಕ್ಷಗಾನ ಗೊಂಬೆಯಾಟದ ಕಲೆಯನ್ನು ಸಂರಕ್ಷಿಸಲು ಕರ್ನಾಟಕ ಯಕ್ಷಗಾನ ಅಕಾಡೆಮಿ ಶ್ರಮಿಸುತ್ತಿದೆ ಎಂದು ಅಕಾಡೆಮಿಯ ರಿಜಿಸ್ಟ್ರಾರ್ರಾದ ಎಸ್.ಎಚ್ ಶಿವರುದ್ರಪ್ಪ ಹೇಳಿದರು. ಅವರು ಚಿಬ್ಬಲಗೇರಿ ಶಾಲೆಯ ಸಭಾ ಭವನದಲ್ಲಿ ಹೊಂಗಿರಣ ಸಂಸ್ಥೆ ಮತ್ತು ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇವರ … [Read more...] about ತಾಲೂಕಿನ ಚಿಬ್ಬಲಗೇರಿ ಶಾಲೆಯಲ್ಲಿ ಯಕ್ಷಗಾನ ಗೊಂಬೆಯಾಟ ಕಲಾ ಶಿಬಿರ