ಜೋಯಿಡಾ - ಜೋಯಿಡಾ ತಾಲೂಕಿನ ಪ್ರಧಾನಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮನಾಯಿ ಗ್ರಾಮದ ಶಿವಾಜಿ ಪರಶುರಾಮ ಠಾಕೂರ ಎಂಬುವವರ ಮನೆ ಹಾಗೂ ಮನೆಯ ಹತ್ತಿರದ ಕಾಡಿನಲ್ಲಿ ದಾಳಿ ನಡೆಸಿ ಅಕ್ರಮ ಕಳಬಟ್ಟಿ ಸರಾಯಿ ವಶಪಡಿಸಿ ಕೊಂಡಿದ್ದಾರೆ. ದಾಳಿ ನಡೆಸಿ ಸಂದರ್ಭದಲ್ಲಿ ೫ ಲೀ ಕಳಬಟ್ಟಿ ಹಾಗೂ ಮನೆಯ ಪಕ್ಕದ ಅರಣ್ಯದಲ್ಲಿ ೨೦೦ ಲೀ ಬೆಲ್ಲದ ಕೊಳೆ ದೊರೆತಿದ್ದು ಆರೋಪಿ ಶಿವಾಜಿ ಠಾಕೂರ್ ತಲೆಮರಿಸಿಕೊಂಡಿದ್ದು ,ಅಬಕಾರಿ ಪೋಲಿಸರು ಪ್ರಕರಣ ದಾಖಲಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ … [Read more...] about ಅಕ್ರಮ ಕಳಬಟ್ಟಿ ಸರಾಯಿ ವಶ
ಬೆಲ್ಲದ ಕೊಳೆ
ಅರಣ್ಯದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟ ಬೆಲ್ಲದ ಕೊಡ ವಶಪಡಿಸಿಕೊಂಡ ಅಬಕಾರಿ ಅಧಿಕಾರಿಗಳು
ಹೊನ್ನಾವರ : ಅರಣ್ಯದಲ್ಲಿ ಅಕ್ರಮವಾಗಿ ಬೆಲ್ಲದ ಕೊಡವನ್ನು ಸಂಗ್ರಹಿಸಿಟ್ಟಿರುವುದ ಖಚಿತ ಮಾಹಿತಿ ಪಡೆದು ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ಪತ್ತೆ ಹಚ್ಚಿ ಮೊಕದ್ದಮೆ ದಾಖಲಿಸಿದ ಘಟನೆ ತಾಲೂಕಿನ ಜಲವಳ್ಳಿಯಲ್ಲಿ ನಡೆದಿದೆ. ಇಲ್ಲಿನ ಯರಗೋಡು ಸರ್ಕಾರಿ ಅರಣ್ಯ ಪ್ರದೇಶದಲ್ಲಿ 100 ಲೀ. ಸಾಮಥ್ರ್ಯದ ಒಂದು ಪ್ಲಾಸ್ಟಿಕ್ ಬ್ಯಾರೇಲ್ ನಲ್ಲಿ 100 ಲೀ. ಬೆಲ್ಲದ ಕೊಳೆ, 20 ಲೀ. ಸಾಮಥ್ರ್ಯದ 32 ಪ್ಲಾಸ್ಟೀಕ್ ಕೊಡಗಳಲ್ಲಿ 640 ಲೀ. ಬೆಲ್ಲದ ಕೊಳೆ, ಒಟ್ಟೂ 740 ಲೀ. ಬೆಲ್ಲದ … [Read more...] about ಅರಣ್ಯದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟ ಬೆಲ್ಲದ ಕೊಡ ವಶಪಡಿಸಿಕೊಂಡ ಅಬಕಾರಿ ಅಧಿಕಾರಿಗಳು