ಹೊನ್ನಾವರ . ನೆಹರು ಯುವ ಕೇಂದ್ರ ಕಾರವಾರ ,ಯುವ ಕಾರ್ಯ ಕ್ರೀಡಾ ಸಚಿವಾಲಯ ,ತಾಲೂಕ ಯುವ ಒಕ್ಕೂಟ ಹೊನ್ನಾವರ .ಡಾ|| ಬಿ.ಆರ್ ಅಂಬೇಡ್ಕರ ಹಳ್ಳೇರ ಯುವಕ ಸಂಘ ಕೆಳಗಿನ ಮೂಡ್ಕಣ ಇವರ ಸಂಯುಕ್ತ ಆಶ್ರಯದಲ್ಲಿ ಅಳ್ಳಂಕಿಯ ಪದವಿ ಪೂರ್ವ ಕಾಲೇಜಿನಲ್ಲಿ ತಾಲೂಕ ಮಟ್ಟದ ಕ್ರೀಡಾ ಕೂಟ ನಡೆಯಿತು. ತಾಲೂ ಯುವ ಒಕ್ಕೂಟದ ಅಧ್ಯಕ್ಷರಾದ ವಿನಾಯಕ ನಾಯ್ಕ ಪ್ರಾಸ್ತಾವಿಕ ಮಾತನಾಡಿ ನೆಹರು ಯುವ ಕೇಂದ್ರ ಗ್ರಾಮೀಣ ಯುವ ಜನತೆಯನ್ನು ರಾಷ್ಟÀ ನಿರ್ಮಾಣ ಪ್ರಕ್ರೀಯೆಯಲ್ಲಿ ಪಾಲ್ಗೊಳ್ಳುವ ಉದ್ದೇಶದಿಂದ … [Read more...] about ಯುವಕರಲ್ಲಿ ಸ್ಪರ್ಧಾ ಮನೋಭಾವನೆ ಬೆಳೆಯಲು ಕ್ರೀಡೆ ಅವಶ್ಯಕ ;ಡಾ|| ಜಿ.ಎಸ್.ಹೆಗಡೆ