ಹೊನ್ನಾವರ:ಭಾರತ ಸೇವಾದಳವು ವಿದ್ಯಾರ್ಥಿಗಳಲ್ಲಿ ದೇಶಪ್ರೇಮ, ಶಿಸ್ತು ಮತ್ತು ಆತ್ಮ ವಿಶ್ವಾಸವನ್ನು ಬೆಳೆಸುತ್ತಿದೆ. ಆ ಮೂಲಕ ವಿದ್ಯಾರ್ಥಿಗಳು ಉತ್ತಮ ನಾಗರಿಕರಾಗಿ ನಿರ್ಮಾಣಗೊಳ್ಳುತ್ತಿದ್ದಾರೆ. ಇಂಥಹ ಶ್ಲಾಘನೀಯ ಕೆಲಸವನ್ನು ಹೊನ್ನಾವರದ ಸೇವಾದಳದ ಶಾಖಾ ನಾಯಕ- ನಾಯಕಿಯರು ಮಾಡುತ್ತಿದ್ದಾರೆ ಎಂದು ಶಾಸಕ ಮಂಕಾಳು ವೈದ್ಯರವರು ಹೇಳಿದರು. ಹೊನ್ನಾವರ ತಾಲೂಕಾ ಪುನಃಶ್ಚೇತನ ಶಿಬಿರದ ಉದ್ಘಾಟಕರಾಗಿ ಭಾಗವಹಿಸಿ ಮಾತನಾಡಿದರು.ಹೊನ್ನಾವರ: ಭಾರತ ಸೇವಾದಳವು … [Read more...] about ಭಾರತ ಸೇವಾದಳವು ವಿದ್ಯಾರ್ಥಿಗಳಲ್ಲಿ ದೇಶಪ್ರೇಮ, ಶಿಸ್ತು ಮತ್ತು ಆತ್ಮ ವಿಶ್ವಾಸವನ್ನು ಬೆಳೆಸುತ್ತಿದೆ,ಶಾಸಕ ಮಂಕಾಳು ವೈದ್ಯ