ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ, ಅಖಿಲ ಕರ್ನಾಟಕಜನಜಾಗೃತಿ ವೇದಿಕೆ ಬೆಳ್ತಂಗಡಿ, ಕರ್ನಾಟಕರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು, ಗ್ರಾಮ ಪಂಚಾಯತ್, ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಸಂಯುಕ್ತಆಶ್ರಯದಲ್ಲಿ 1060ನೇ ಮದ್ಯವರ್ಜನ ಶಿಬಿರವು 4/6/2017 ರಿಂದ 11/6/2017 ರವರೆಗೆಮೂರೂರಿನಕೋಣಾರೆಯ ಶ್ರೀ ವಿಷ್ಣು ಮೂರ್ತಿದೇವಸ್ಥಾನದಲ್ಲಿಜರುಗಿದ್ದು ಸಮಾರೋಪ ಸಮಾರಂಭವನ್ನುಕರ್ನಾಟಕರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಅಧ್ಯಕ್ಷರಾದರುದ್ರಪ್ಪನವರು ಉದ್ಘಾಟಿಸಿಇಂಥ … [Read more...] about ಮದ್ಯಪಾನವನ್ನು ತ್ಯಜಿಸಿದಲ್ಲಿ ಸಾಮಾಜಿಕವಾಗಿ, ಆರ್ಥಿಕವಾಗಿಸದೃಢರಾಗಲು ಸಾಧ್ಯ
ಬೆಳ್ತಂಗಡಿ
ಮಗಳ ಮದುವೆ ಮಂಟಪದಲ್ಲೇ ತಾಯಿ ಹೃದಯಾಘಾತದಿಂದ ವಿಧಿವಶ
ಬೆಳ್ತಂಗಡಿ : ಮಗಳ ಮದುವೆಯನ್ನು ಸಂಭ್ರಮದಿಂದ ನೋಡುತ್ತಾ ಸಂತಸದಲ್ಲಿದ್ದ ತಾಯಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ದಾರುಣ ಘಟನೆ ಗುರುವಾರ ನಡೆದಿದೆ . ಬೆಳ್ತಂಗಡಿಯ ಪಿಲಿಗೂಡು ನಿವಾಸಿ ತನಿಯಪ್ಪ ಎನ್ನುವವರ ಪತ್ನಿ ವಾರಿಜಾ (50 ) ಎನ್ನುವವರು ಮಗಳ ಮದುವೆ ಮುಗಿದ ಬಳಿಕ ಕುಸಿದು ಬಿದ್ದಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲು ಕರೆದೊಯ್ಯಲಾಯಿತಾದರೂ ಮಾರ್ಗ ಮಧ್ಯೆ ಅವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ನವ್ಯ ಮತ್ತು ಆನಂದ ಅವರ … [Read more...] about ಮಗಳ ಮದುವೆ ಮಂಟಪದಲ್ಲೇ ತಾಯಿ ಹೃದಯಾಘಾತದಿಂದ ವಿಧಿವಶ