ಹೊನ್ನಾವರ: ಕುಮಟಾ ಕ್ಷೇತ್ರದಲ್ಲಿ ಈ ಬಾರಿ ನಮ್ಮ ಬೇಡಿಕೆಗೆ ಸ್ಪಂದಿಸದ ಪಕ್ಷ ಶಾರದಾ ಶೆಟ್ಟಿ ಅವರಿಗೇ ಮತ್ತೆ ಟಿಕೇಟ್ ಘೋಷಣೆ ಮಾಡಿದೆ, ಅವರಿಗೆ ನಮ್ಮ ಬೆಂಬಲವಿಲ್ಲ. ಈಗಲೂ ಇವರನ್ನು ಬದಲಿಸುವ ಅವಕಾಶವಿದ್ದು, ಅವರನ್ನು ಬದಲಾಯಿಸಿ ಪಕ್ಷದಲ್ಲಿ ದುಡಿದ ಬೇರೆಯವರಿಗೆ ಟಿಕೇಟ್ ನೀಡಬೇಕು ಎಂದು ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ರವಿ ಶೆಟ್ಟಿ ಕವಲಕ್ಕಿ ಹೇಳಿದರು. ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಕುಮಟಾ ಕಾಂಗ್ರೆಸ್ ಅಭ್ಯರ್ಥಿಯನ್ನು … [Read more...] about ಕುಮಟಾ ಕಾಂಗ್ರೆಸ್ ಅಭ್ಯರ್ಥಿಯನ್ನು ಬದಲಾಯಿಸಬೇಕು ಎಂದ ಪಕ್ಷದ ಕಾರ್ಯಕರ್ತರು;ಹೈಕಮಾಂಡಿಗೆ ವಿನಂತಿ