ಸಸ್ಯಶ್ಯಾಮಲೆಯ ನಡುವೆ ಬೆಟ್ಟದ ನೆತ್ತಿಯಲ್ಲಿ ನೆಲೆಸಿರುವ ಶ್ರೀ ಕರಿಕಾನ ಪರಮೇಶ್ವರಿಯ ಸನ್ನಿಧಿ ತನ್ನೊಡಲಿನ ರಮ್ಯಾದ್ಭುತ ಪ್ರಕೃತಿ ಸೌಂದರ್ಯದಿಂದಲೇ ಎಂತವರನ್ನೂ ಮಂತ್ರಮುಗ್ಧಗೊಳಿಸಬಲ್ಲುದು. ಜಗನ್ಮಾತೆಯ ಸನ್ನಿಧಿಯಲ್ಲಿ ನಿಂತು ಸಾವಿರಾರು ಅಡಿ ಕೆಳಗಿರುವ ಬಯಲು ಸಮುದ್ರ ನದಿ ತಡಸಲುಗಳನ್ನು ಊರು ಕೇರಿಗಳನ್ನು ದಿಟ್ಟಿಸುವುದೇ ಒಂದು ಸೊಗಸಿನ ಸಂಗತಿ. ಆಧ್ಯಾತ್ಮಿಕ ಹಾಗೂ ಲೌಕಿಕ ಸಂತೋಷಗಳೆರಡನ್ನೂ ಒಂದೇ ಸ್ಥಳದಲ್ಲಿ ಕಂಡುಕೊಳ್ಳಬಹುದಾದ ಈ ಪವಿತ್ರ ಸ್ಥಳದಿಂದ ಒಂದು … [Read more...] about ದಟ್ಟ ಕಾನನದ ನಡುವೆ ಮೈದಳೆದ ವಂದಡಿಕೆ ಶಿವಾಲಯ