ಯಲ್ಲಾಪುರ: ಮಹಿಳೆ ಕುಟುಂಬದಿಂದ ಎಷ್ಟೇ ಸ್ಥಿತಿವಂತರಾಗಿದ್ದರೂ ವೃಥಾ ಕಾಲಹರಣ ಮಾಡದೇ ಸ್ವದ್ಯೋಗದಲ್ಲಿ ತೊಡಗಿಕೊಳ್ಳುವದರಿಂದ ವ್ಯವಹಾರ ಜ್ಷಾನ ಹೆಚ್ಚುತ್ತದೆಯಲ್ಲದೇ ಸದಾ ಕ್ರಿಯಾಶೀಲತೆಯಿಂದಿರಲು ಸಾಧ್ಯವಾಗುತ್ತದೆ.ಕೈಗೆಟುಕುವ ದರದಲ್ಲಿ ಗುಣಮಟ್ಟದ ಬಟ್ಟೆಗಳು ಗ್ರಾಮೀಣ ಭಾಗದಲ್ಲಿಯೂ ಲಭ್ಯವಾಗುವಂತೆ ಮಾಡಿದ ವಿದ್ಯಾಭಟ್ ಅವರ ಪರಿಶ್ರಮಕ್ಕೆ ತಕ್ಕ ಫಲ ಸಿಗುವಂತಾಗಲಿ ಎಂದು ಸಚಿವ ಶಿವರಾಮ ಹೆಬ್ಬಾರ ಧರ್ಮಪತ್ನಿ ವನಜಾಕ್ಷಿ ಹೆಬ್ಬಾರ ಶುಭ ಹಾರೈಸಿದರು. … [Read more...] about ಸ್ವದ್ಯೋಗದಿಂದ ಕ್ರಿಯಾಶೀಲತೆ ಹೆಚ್ಚುತ್ತದೆ :ವನಜಾಕ್ಷಿ ಹೆಬ್ಬಾರ್