ಹೊನ್ನಾವರ:ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ಶೀಘ್ರ ಲಿಪಿಕಾರರಾಗಿ ಕಾರ್ಯನಿರ್ವಹಿಸಿದ ಸವಿತಾ ಸರ್ವೇಶ್ವರ ಭಟ್ಟ ಸೇವೆಯಿಂದ ನಿವೃತ್ತರಾದ ಪ್ರಯುಕ್ತ ಹೊನ್ನಾವರ ನ್ಯಾಯಾಲಯದಲ್ಲಿ ಅವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು.ತಮ್ಮ 38 ವರ್ಷಗಳಿಗೆ ಮೇಲ್ಪಟ್ಟ ನ್ಯಾಯಾಂಗ ಇಲಾಖೆಯ ಸೇವೆಯ ಆರಂಭದ ದಿನಗಳ ಹಾಗೂ ಕೊನೆಯ ಅವಧಿಯನ್ನು ನೆನಪಿಸಿಕೊಂಡ ಸವಿತಾ ಸರ್ವೇಶ್ವರ ಭಟ್ಟ ಸರ್ಕಾರದ ಸೇವೆ ದೇವರ ಸೇವೆಯಂತೆ. ಪೂಜ್ಯಭಾವದಿಂದ ಸೇವೆಯಲ್ಲಿ ತೊಡಗಿಕೊಂಡಾಗ ನಮಗೂ, ನಮ್ಮ … [Read more...] about ತಮ್ಮ 38 ವರ್ಷಗಳಿಗೆ ಮೇಲ್ಪಟ್ಟು ನ್ಯಾಯಾಂಗ ಇಲಾಖೆಯ ಸೇವೆ ಮಾಡಿ ನಿವೃತ್ತರಾದ ಸವಿತಾ ಸರ್ವೇಶ್ವರ ಭಟ್ಟ
ಭಟ್ಟ
ರಾಷ್ಟ್ರ ಮಟ್ಟಕ್ಕೆ ಶ್ರವಣ್ ಭಟ್ಟ
ಶಿರಸಿ:ನವದೆಹಲಿಯ ಎಜು ಹೀಲ್ ಫೌಂಡೇಶನ್ ಆಯೋಜಿಸಿದ ಇಂಟರ್ ನ್ಯಾಶನಲ್ ಇಂಗ್ಲಿಷ್ ಓಲಂಪಿಯಾಡ್ ಇ ಪರೀಕ್ಷೆಯಲ್ಲಿ ಇಲ್ಲಿನ ಶ್ರವಣ್ ವಿ.ಭಟ್ಟ ರಾಜ್ಯಕ್ಕೆ ಮೂರನೇ ಸ್ಥಾನ ಪಡೆದಿದ್ದಾರೆ.ಇಸಳೂರಿನ ಶ್ರೀನಿಕೇತನ ಶಾಲೆಯ ವಿದ್ಯಾರ್ಥಿಯಾದ ಈತ ವಿಜಯಾನಂದ ಭಟ್ಟ ಹಾಗೂ ಶುಭಾ ಭಟ್ಟ ಅವರ ಪುತ್ರ. ಮೂಲತಃ ಸಿದ್ದಾಪುರ ತಾಲೂಕಿನ ಸಂಗೊಳ್ಳಿಮನೆಯ ಬಾಲಕನ ಸಾಧನೆಗೆ ಹರ್ಷ ವ್ಯಕ್ತವಾಗಿದೆ. … [Read more...] about ರಾಷ್ಟ್ರ ಮಟ್ಟಕ್ಕೆ ಶ್ರವಣ್ ಭಟ್ಟ