ಕಾರವಾರ:ದಕ್ಷಿಣೋತ್ತರ ಜಿಲ್ಲೆಗಳಲ್ಲಿ ಕಳೆದ 15 ವರ್ಷಗಳಿಂದ ತಾಳಮದ್ದಳೆಯ ರಸದೌತಣ ನೀಡುತ್ತಿರುವ ಸಂಚಾರಿ ಯಕ್ಷಗಾನ ಮಂಡಳಿಯರು ನಗರದ ದೋಭಿಘಾಟ ರಸ್ತೆಯ ಸಾಯಿಮಂದಿರದಲ್ಲಿ "ರುಕ್ಮಾಂಗದ ಚರಿತ್ರೆ" ಎಂಬ ತಾಳಮದ್ದಳೆ ನಡೆಸಿದರು. ರುಕ್ಮಾಂಗದನಾಗಿ ಮಲ್ಪೆ ವಾಸುದೇವ ಸಾಮಗ, ಧರ್ಮಾಂಗದನಾಗಿ ಪೂಕಳ ಲಕ್ಷ್ಮೀನಾರಾಯಣ ಭಟ್, ಮೋಹಿನಿಯಾಗಿ ಎಂ.ಕೆ.ರಮೇಶ ಆಚಾರ್ಯ, ಸಂಧ್ಯಾವಳಿಯಾಗಿ ರಘುನಾಥ ಶೆಟ್ಟಿ ಪಾತ್ರ ನಿಭಾಯಿಸಿದರು. ಹಿಮ್ಮೇಳದಲ್ಲಿ ಭಾಗವತರಾರಗಿ ಕರುಣಾಕರ ಶೆಟ್ಟಿ ಹಾಗೂ … [Read more...] about ಸಾಯಿ ಮಂದಿರದಲ್ಲಿ ನಡೆದ ‘ರುಕ್ಮಾಂಗದ ಚರಿತ್ರೆ’ ತಾಳಮದ್ದಳೆ
ಭಟ್
ಎ.ಜಿ.ಪಿ. ಯಾಗಿ ನೇಮಕಗೊಂಡ ಪ್ರಮೋದ ಲಕ್ಷ್ಮೀನಾರಾಯಣ ಭಟ್
ಹೊನ್ನಾವರ:ತಾಲೂಕಿನ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಲಯದ ಅಪರ ಸರ್ಕಾರಿ ವಕೀಲರರನ್ನಾಗಿ ಪ್ರಮೋದ ಲಕ್ಷ್ಮೀನಾರಾಯಣ ಭಟ್ರನ್ನು ನೇಮಕ ಮಾಡಿ ಕಾನೂನು ಇಲಾಖೆ ಆದೇಶ ಹೊರಡಿಸಿದೆ. ರಾಜ್ಯಪಾಲ ವಜುಬಾಯಿ ಪಟೇಲ್ ಆದೇಶದ ಅನುಸಾರ ಕಾನೂನು ಇಲಾಖೆಯ ಆಧೀನ ಕಾರ್ಯದರ್ಶಿ ಈ ಆದೇಶವನ್ನು ಹೊರಡಿಸಿದ್ದಾರೆ. ಕಳೆದ ಹಲವು ವರ್ಷಗಳಿಂದ ಹೊನ್ನಾವರದ ನ್ಯಾಯಾಲಯದಲ್ಲಿ ವಕೀಲರಾಗಿ ತೊಡಗಿಕೊಂಡ ಪ್ರಮೋದ ಭಟ್ರನ್ನು ಅಪರ ಸರ್ಕಾರಿ ವಕೀಲರನ್ನಾಗಿ (ಎ.ಜಿ.ಪಿ.) ನೇಮಕ ಮಾಡಿದಕ್ಕೆ ಅವರ … [Read more...] about ಎ.ಜಿ.ಪಿ. ಯಾಗಿ ನೇಮಕಗೊಂಡ ಪ್ರಮೋದ ಲಕ್ಷ್ಮೀನಾರಾಯಣ ಭಟ್