ಖಾನಾಪುರ: ತಾಲೂಕಿನ ಲಿಂಗನಮಠದ ಹತ್ತಿರವಿರುವ ಹುಲಿಕೇರಿ ಗ್ರಾಮದ ಇಂದಿರಮ್ಮನ ಕೆರೆ ಕಳೆದ ೯-೧೦ ವರ್ಷಗಳ ನಂತರ ಮತ್ತೆ ಸಂಪೂರ್ಣ ಭರ್ತಿಯಾಗಿದೆ.ಸುಮಾರು ೯-೧೦ವರ್ಷಗಳ ಹಿಂದೆ ಈ ಕೆರೆ ಸಂಪೂರ್ಣ ಭರ್ತಿಯಾಗಿತ್ತು. ಈ ವರ್ಷದಲ್ಲಿ ಜೂನ್ ೧೦ರ ವೆರೆಗೆ ಏನೂ ಮಳೆ ಆಗದೇ ಇರುವುದರಿಂದ ರೈತರು ಮತ್ತು ಜನರು ಆತಂಕ ರೈತರು ಮತ್ತು ಜನರು ಆತಂಕ ಕ್ಕೆ ಒಳಗಾಗಿದ್ದರು. ಆದರೆ ಜೂನ್ ೧೦ರ ನಂತರ ಮಳೆಗಾಲ ಆರಂಭವಾಗಿ ಈಗ ಕಳೆದ ಒಂದು ವಾರದಿಂದ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಗೆ … [Read more...] about *ಲಿಂಗನಮಠ ಹತ್ತಿರದ ಹುಲಿಕೇರಿ ಗ್ರಾಮದ 130ಹೆಕ್ಟರ್ ವಿಸ್ತೀರ್ಣದ ಇಂದಿರಮ್ಮನ ಕೇರೆ ಸಂಪೂರ್ಣ ಭರ್ತಿ:*
ಭರ್ತಿ
ಉದ್ಯೋಗ ಮೇಳದಲ್ಲಿ 91 ಜನರು ಆಯ್ಕೆ
ಕಾರವಾರ:ಗೋವಾದ ಸಿಪ್ಲಾ ಔಷಧ ಕಂಪೆನಿಯ ವಿವಿಧ ಹುದ್ದೆಗಳ ಭರ್ತಿಗೆ ನಗರದ ಹಿಂದು ಹೈಸ್ಕೂಲನಲ್ಲಿ ಆಯೋಜಿಸಿದ್ದ ಉದ್ಯೋಗ ಮೇಳದಲ್ಲಿ 91 ಜನರು ಆಯ್ಕೆಯಾಗಿದ್ದಾರೆ. ಗೋವಾದ ಸಿಪ್ಲಾ ಕಂಪೆನಿ ಹಾಗೂ ಲಾಯನ್ಸ್ ಕ್ಲಬ್ ಸಹಯೋಗದಲ್ಲಿ ನಡೆದ ಉದ್ಯೋಗ ಮೇಳದಲ್ಲಿ ಜಿಲ್ಲೆಯಿಂದ ಮಾತ್ರವಲ್ಲದೆ ಹೊರ ಜಿಲ್ಲೆಗಳಿಂದ ಸುಮಾರು 381 ಜನರು ಭಾಗವಹಿಸಿದ್ದರು. ಕಂಪೆನಿಗೆ ಅವಶ್ಯವಿದ್ದ 100 ಅಭ್ಯರ್ಥಿಗಳಲ್ಲಿ 91 ಜನರು ಆಯ್ಕೆಯಾಗಿದ್ದು, ಅದರಲ್ಲಿ 47 ಪುರುಷರು ಹಾಗೂ 44 ಮಹಿಳೆಯರು … [Read more...] about ಉದ್ಯೋಗ ಮೇಳದಲ್ಲಿ 91 ಜನರು ಆಯ್ಕೆ
ಹೊನ್ನಾವರ ಪ.ಪಂ.ದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವಂತೆ ಆಗ್ರಹಿಸಿ ಪ.ಪಂ. ಕಚೇರಿ ಎದುರು ಸದಸ್ಯರು ಧರಣಿ ಕುಳಿತು ಪ್ರತಿಭಟನೆ ನಡೆಸಿದರು
ಹೊನ್ನಾವರ: ಇಲ್ಲಿಯ ಪಟ್ಟಣ ಪಂಚಾಯಿತಿಯಲ್ಲಿ ಅತಿ ಅಗತ್ಯವಾಗಿರುವ ಕಿರಿಯ ಆರೋಗ್ಯ ನಿರೀಕ್ಷರ ಹುದ್ದೆ ಹಾಗೂ ಇತರ ಸಿಬ್ಬಂದಿಗಳ ಹುದ್ದೆ ಕಳೆದ ಒಂದುವರೆ ವರ್ಷದಿಂದ ಖಾಲಿ ಇದ್ದರೂ ಭರ್ತಿ ಮಾಡದಿರುವುದನ್ನು ವಿರೋಧಿಸಿ ಪ.ಪಂ. ಸದಸ್ಯರು ಪ.ಪಂ. ಎದುರು ಧರಣಿ ಕುಳಿತು ಪ್ರತಿಭಟನೆ ನಡೆಸಿದರು. ಒಂದು ಒಪ್ಪತ್ತು ಧರಣಿ ನಡೆಸಿ ನಂತರ ತಹಸೀಲ್ದಾರರ ಮೂಲಕ ಜಿಲ್ಲಾಧಿಕಾರಿಯವರಿಗೆ ಹಾಗೂ ಸರಕಾರಕ್ಕೆ ಮನವಿ ಸಲ್ಲಿಸಿದರು. ಮನವಿ: ಹೊನ್ನಾವರ ಪ.ಪಂ. ಜನಸಂಖ್ಯೆ 2011 ಜನಗಣತಿ ಪ್ರಕಾರ … [Read more...] about ಹೊನ್ನಾವರ ಪ.ಪಂ.ದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವಂತೆ ಆಗ್ರಹಿಸಿ ಪ.ಪಂ. ಕಚೇರಿ ಎದುರು ಸದಸ್ಯರು ಧರಣಿ ಕುಳಿತು ಪ್ರತಿಭಟನೆ ನಡೆಸಿದರು