ಹಳಿಯಾಳ:- ಲೈಸನ್ಸ್, ವಾಹನದ ದಾಖಲಾತಿಗಳು ಇಲ್ಲದೇ ಹಾಗೂ ಹೆಲ್ಮೇಟ್ ಧರಿಸದೆ ವಾಹನ ಚಲಾವಣೆ ಮಾಡುವವರಿಗೆ ಭಾನುವಾರ ಹಳಿಯಾಳ ಪೋಲಿಸರು ಬಿಸಿ ಮುಟ್ಟಿಸಿದ್ದಾರೆ. ಒಂದೆ ದಿನ 50 ದ್ವಿಚಕ್ರ ವಾಹನ ಸವಾರರಿಗೆ 50 ಸಾವಿರ ರೂ. ದಂಡ ಹಾಕಲಾಗಿದೆ. ಮೋಟಾರ್ ವಾಹನ ಕಾಯ್ದೆ ತಿದ್ದುಪಡಿ ಮೂಲಕ ಜಾರಿ ಮಾಡಿರುವ ಹೊಸ ದರದ ದಂಡ ಕ್ರಮವನ್ನು ಭಾನುವಾರ ಹಳಿಯಾಳ ಸಿಪಿಐ ಲೋಕಾಪುರ ಬಿಎಸ್ ಹಾಗೂ ಪಿಎಸ್ಐ ಆನಂದಮೂರ್ತಿಯವರು ಹಳಿಯಾಳದಲ್ಲಿ ಜಾರಿಗೆ ತಂದರು. ಅಲ್ಲದೇ ಹೆಲ್ಮೆಟ್ ಹಾಕಿ … [Read more...] about ಹೆಲ್ಮೆಟ್-ವಾಹನ ದಾಖಲಾತಿ ಇಲ್ಲದೇ ಪೋಲಿಸರ ಕೈಗೆ ಸಿಕ್ಕರೇ ಭಾರಿ ದಂಡ- ಹಳಿಯಾಳದಲ್ಲೂ ಜಾರಿಗೆ ಬಂತೂ ಹೊಸ ನಿಯಮ.
ಭಾನುವಾರ
ಕೆಸರುಗದ್ದೆ ಕ್ರೀಡೆಯಲ್ಲಿ ಪತ್ರಕರ್ತರೊಡನೆ ಬೆರೆತ ಗ್ರಾಮೀಣ ಜನ
ಕಾರವಾರ:ತೋಡೂರಿನಲ್ಲಿ ಭಾನುವಾರ ಆಯೋಜಿಸಿದ್ದ ಕೆಸರು ಗದ್ದೆ ಕ್ರೀಡಾಕೂಟದಲ್ಲಿ ಗ್ರಾಮೀಣ ಜನ ಹಾಗೂ ಕಾರ್ಯನಿರತ ಪತ್ರಕರ್ತರು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ತಮ್ಮದಾಗಿಸಿಕೊಂಡರು. ಪುರುಷರಿಗಾಗಿ ಕೆಸರುಗದ್ದೆ ಓಟ, ವಾಲಿಬಾಲ್ ಮತ್ತು ಹಗ್ಗ ಜಗ್ಗಾಟ ಸ್ಪರ್ಧೆಗಳು ನಡೆದವು. ಮಹಿಳೆಯರಿಗೆ ಓಟ, ಥ್ರೋಬಾಲ್ ಸ್ಪರ್ಧೆ, ಚಿಣ್ಣರಿಗೆ ಲಿಂಬು ಚಮಚದ ಓಟದ ಸ್ಪರ್ಧೆಗಳು ಜರುಗಿದವು. ಈ ಎಲ್ಲ ಸ್ಪರ್ಧೆಗಳಲ್ಲೂ ತೊಡೂರು ಹಾಗೂ ಸುತ್ತಮುತ್ತಲಿನ ಅನೇಕ ಗ್ರಾಮಗಳ … [Read more...] about ಕೆಸರುಗದ್ದೆ ಕ್ರೀಡೆಯಲ್ಲಿ ಪತ್ರಕರ್ತರೊಡನೆ ಬೆರೆತ ಗ್ರಾಮೀಣ ಜನ
ಜಲಪಾತ ವೀಕ್ಷಣೆಗೆ ಬಂದಿದ್ದ ಗೋವಾದ ಆರು ಪ್ರವಾಸಿಗರು ನೀರುಪಾಲು
ಕಾರವಾರ:ಜಲಪಾತ ವೀಕ್ಷಣೆಗೆ ಬಂದಿದ್ದ ಗೋವಾದ ಆರು ಪ್ರವಾಸಿಗರು ನೀರುಪಾಲಾದ ಘಟನೆ ಚೆಂಡಿಯಾ ಸಮೀಪದ ನಾಗರಮುಡಿ ನಡೆದಿದೆ. ಭಾನುವಾರ ಬೆಳಗ್ಗೆ ಗೋವಾ ಮಡಗಾಂವ್, ವಾಸ್ಕೋ ಹಾಗೂ ಪೋಂಡಾದಿಂದ 50ಕ್ಕೂ ಅಧಿಕ ಮಂದಿ 3 ತಂಡಗಳನ್ನು ರಚಿಸಿಕೊಂಡು ಪ್ರತ್ಯೇಕ ವಾಹನಗಳಲ್ಲಿ ಚಂಡಿಯಾಗೆ ಆಗಮಿಸಿದ್ದರು. ಚೆಂಡಿಯಾದಿಂದ ಕಾಲ್ನಡಿಗೆ ಮೂಲಕ ನಾಗರಮುಡಿ ಜಲಪಾತಕ್ಕೆ ತೆರಳಿದ ಪ್ರವಾಸಿಗರು ಅಲ್ಲಿಯೇ ಲಘು ಉಪಹಾರ ಸೇವಿಸಿದ್ದಾರೆ. ನಂತರ ನೀರಿನಲ್ಲಿ ಆಟವಾಡಿದ್ದು, ಈ ವೇಳೆ ಮಳೆ … [Read more...] about ಜಲಪಾತ ವೀಕ್ಷಣೆಗೆ ಬಂದಿದ್ದ ಗೋವಾದ ಆರು ಪ್ರವಾಸಿಗರು ನೀರುಪಾಲು