ಹಳಿಯಾಳ:- ಕಾರವಾರ ಜಿಲ್ಲಾ ಪಂಚಾಯತ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಕಾರವಾರ ಹಾಗೂ ಗ್ರಾಮೋದಯ ಬೈಲಹೊಂಗಲ ಸಂಸ್ಥೆಯ ಆಶ್ರಯದಲ್ಲಿ ತೆರಗಾಂವ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ಕುಡಿಯುವ ನೀರು ಮತ್ತು ನೈರ್ಮಲ್ಯ ಹಾಗೂ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ ಕುರಿತು ಶಾಲಾ ಮಕ್ಕಳಿಗೆ ಪ್ರಭಂದ, ಚಿತ್ರಕಲೆ ಹಾಗೂ ಭಾಷಣ ಸ್ಪರ್ಧೆ ನಡೆಯಿತು. ಇಂದಿನ ಮಕ್ಕಳೇ ನಾಡಿನ ಹಿರಿಯರು ಎನ್ನುವ ಧ್ಯೇಯ ವಾಕ್ಯದೊಂದಿಗೆ ಶುದ್ದ … [Read more...] about ರಾಷ್ಟ್ರೀಯ ಕುಡಿಯುವ ನೀರು ಮತ್ತು ನೈರ್ಮಲ್ಯ ಕುರಿತು ತೇರಗಾಂವ ಗ್ರಾಮದಲ್ಲಿ ಜಾಗೃತಿ ಜಾಥಾ
ಭಾಷಣ
*ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುತ್ತಿರುವ ಚಿಕ್ಕಹಟ್ಟಿಹೊಳಿಯ ಸರ್ಕಾರಿ ಪ್ರೌಢಶಾಲೆ*
ಖಾನಾಪುರ;ಹೌದು ಗಡಿಭಾಗ ಖಾನಾಪೂರ ತಾಲೂಕಿನ ಎಲ್ಲ ರೀತಿಯಿಂದ ಸೈ ಎನಿಸಿಕೊಂಡು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ನೀಡಿರುವ ಈ ಶಾಲೆಯ ವಿಶೇಷ ವರದಿ ಇಲ್ಲಿದೆ ನೋಡಿಸರ್ಕಾರಿ ಶಾಲೆಗಳು ಎಂದರೆ ಮೂಲಭೂತ ಸೌಕರ್ಯವಂಚಿತ, ಶಿಕ್ಷಕರ ಕೊರತೆಯಿರುವ ಹಾಗೂವಿದ್ಯಾಭ್ಯಾಸದಲ್ಲಿ ಅಷ್ಟೇನೂ ಉತ್ತಮ ಗುಣಮಟ್ಟ ಹೊಂದಿರದ ಶಾಲೆಗಳು ಪಾಲಕ ವರ್ಗದಿಂದಸಾಮಾನ್ಯವಾಗಿ ಕೇಳಿಬರುತ್ತದೆ. ಆದರೆ ತಾಲೂಕಿನ ಚಿಕ್ಕಹಟ್ಟಿಹೊಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಖಾಸಗಿ ಶಾಲೆಗಳಿಗೆ … [Read more...] about *ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುತ್ತಿರುವ ಚಿಕ್ಕಹಟ್ಟಿಹೊಳಿಯ ಸರ್ಕಾರಿ ಪ್ರೌಢಶಾಲೆ*
ಭಾಷಣದ ವೇಳೆ “ಮೋದಿ” “ಮೋದಿ” ಘೋಷಣೆ ;ಅರ್ಧಕ್ಕೆ ಭಾಷಣ ಮೊಟಕುಗೊಳಿಸಿದ ರಾಹುಲ್ ಗಾಂಧಿ
ಹೊನ್ನಾವರ:ಕಾಂಗ್ರೇಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಪಟ್ಟಣದ ಶರಾವತಿ ಸರ್ಕಲ್ ಬಳಿ ಜನಾಶಿರ್ವಾದ ಯಾತ್ರೆಯಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ತೆರೆದ ವಾಹನದಲ್ಲಿ ಮಾತನಾಡುವ ಸಂಧರ್ಬದಲ್ಲಿ ಮುಜುಗರಕ್ಕೀಡಾಗಿ ಭಾಷಣವನ್ನು ಅರ್ಧದಲ್ಲೆ ಮೊಟಕುಗೊಳಿಸಿ ಭಟ್ಕಳದ ಕಡೆಗೆ ಪ್ರಯಾಣ ಬೆಳೆಸಿದ ಘಟನೆ ನಡೆಯಿತು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ರ್ಯಾಲಿಯ ಮದ್ಯೆ ಕೆಲವರು "ಮೋದಿ" "ಮೋದಿ" ಎಂದು ಘೋಷಣೆ ಕೂಗಿದರು.ಈ ಸಂಧರ್ಬದಲ್ಲಿ ಮಧ್ಯ ಪ್ರವೇಶಿಸಿದ ಪೊಲೀಸರು ಘೋಷಣೆ … [Read more...] about ಭಾಷಣದ ವೇಳೆ “ಮೋದಿ” “ಮೋದಿ” ಘೋಷಣೆ ;ಅರ್ಧಕ್ಕೆ ಭಾಷಣ ಮೊಟಕುಗೊಳಿಸಿದ ರಾಹುಲ್ ಗಾಂಧಿ