ಹೊನ್ನಾವರ :ಹಲವಾರು ಸಮಾಜಮುಖಿ ಕಾರ್ಯವನ್ನು ಮಾಡಿ ಪ್ರಸಿದ್ದತೆಯನ್ನು ಪಡೆದ ಸಂಘಟನೆಯಾದ ಕ್ರಾಂತಿರಂಗದ ಅರೇಅಂಗಡಿ ಘಟಕವನ್ನು ಜಿಲ್ಲಾಧ್ಯಕ್ಷ ಮಂಗಲದಾಸ ಚಾಲನೆ ನೀಡಿದರು. ನಂತರ ಮಾತನಾಡಿ ಸಂಘಟನೆ ಎನ್ನುವುದು ಕೇವಲ ಹೆಸರಿಗೆ ಮಾತ್ರ ಇರದೇ ಕಾರ್ಯರೂಪದಲ್ಲಿದ್ದು, ಸಮಾಜಕ್ಕೆ ಒಳಿತಾಗುವ ಕಾರ್ಯ ಮಾಡಬೇಕು. ಗ್ರಾಮ ಮಟ್ಟದ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಪ್ರತಿ ಮನೆಯವರ ಮನದಲ್ಲಿಯೂ ಸಂಘಟನೆಯ ಬಗ್ಗೆ ಗೌರವ ಮೂಡಬೇಕು ಆರೀತಿಯಾಗಿ ಸಂಘಟನೆ ಬಲಪಡಿಸುವ ಜೊತೆ … [Read more...] about ಕರ್ನಾಟಕ ಕ್ರಾಂತಿರಂಗದ ಅರೇಅಂಗಡಿ ಘಟಕ ಉದ್ಘಾಟನೆ