ಭಟ್ಕಳ ;ಮೋಟಾರ್ ಬೈಕಿನಲ್ಲಿ ಹಿಂಬದಿಯಲ್ಲಿ ಕುಳಿತು ಪ್ರಯಾಣಿಸುತ್ತಿದ್ದ ಮಹಿಳೆಯೋರ್ವಳು ಮುರ್ಡೇಶ್ವರ ತಾಣ ವ್ಯಾಪ್ತಿಯ ಬೆಂಗ್ರೆ ರಾಷ್ಟ್ರೀಯ ಹೆದ್ದಾರಿ ಮೇಲೆ ಬೈಕಿಂದ ಬಿದ್ದು ಗಾಯ ಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ನಡೆದಿದೆ.ಜೂನ್ 17ರಂದು 8:15 ರ ಸುಮಾರಿಗೆ ಅಣ್ಣನನ್ನು ಮುರುಡೇಶ್ವರದ ಆರ್ .ಎನ್. ಎಸ್ ಆಸ್ಪತ್ರೆಗೆ ದಾಖಲಿಸಿ ನಂತರ ತಮ್ಮ ತಮ್ಮನ ಬೈಕಿನಲ್ಲಿ ಬರುತ್ತಿರುವ ಮಹಿಳೆ ಮೇರಿ ಕೋo ಜಾನ್ … [Read more...] about ಬೈಕ್ ನಿಂದ ಬಿದ್ದು ಮಹಿಳೆ ಸಾವು
ಮಣಿಪಾಲ ಆಸ್ಪತ್ರೆ
ನಡೆದುಕೊಂಡು ಹೋಗುಟ್ಟಿದ್ದ ಮಹಿಳೆಯ ಮೇಲೆ ಮಂಗನ ದಾಳಿ ಮಹಿಳೆ ಗಂಭೀರ
ಭಟ್ಕಳ: ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊರ್ವರ ಮೇಲೆ ಮಂಗವೊಂದು ದಾಳಿ ನಡೆಸಿದ್ದು, ಗಂಭೀರವಾಗಿ ಗಾಯಗೊಂಡ ಮಹಿಳೆಯನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಪಟ್ಟಣದ ವಿ.ಟಿ.ರೋಡ ವಿವಾಸಿ ಸರೋಜಿನಿ ಶೇಟ್ ಗಂಭೀರವಾಗಿ ಗಾಯಗೊಂಡ ಮಹಿಳೆ. ಇವರು ಮನೆಯ ಪಕ್ಕದ ಜಂಬೂರಮಠದ ಬಳಿ ನಡೆದುಕೊಂಡು ಹೋಗುತ್ತಿದ್ದರು. ಏಕಾಏಕಿ ಮಂಗ ದಾಳಿ ನಡೆಸಿದೆ. ಪರಿಣಾಮ ಮಹಿಳೆಯ ರಕ್ತನಾಳಕ್ಕೆ ಹಾನಿಯಾಗಿದ್ದು ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಮಣಿಪಾಲ … [Read more...] about ನಡೆದುಕೊಂಡು ಹೋಗುಟ್ಟಿದ್ದ ಮಹಿಳೆಯ ಮೇಲೆ ಮಂಗನ ದಾಳಿ ಮಹಿಳೆ ಗಂಭೀರ
ಪಾದಾಚಾರಿಗೆ ವಾಹನ ಡಿಕ್ಕಿ ;ಗಂಭಿರ ಗಾಯ
ಹೊನ್ನಾವರ: ಪಾದಾಚಾರಿಗೆ ವಾಹನ ಗುದಿಪರಿಣಾಮ ವ್ಯಕ್ತಿಯೊರ್ವ ಗಂಭಿರ ಗಾಯಗೊಂಡ ಘಟನೆ ತಾಲೂಕಿನ ಕವಲಕ್ಕಿ ರಾಷ್ಟ್ರೀಯ ಹೆದ್ದಾರಿ 206 ರ ಸಂಭವಿಸಿದೆ.ತಾಲೂಕಿನ ಕವಲಕ್ಕಿ ರಾಷ್ಟ್ರೀಯ ಹೆದ್ದಾರಿ 206 ರ ಮೇಲೆ ನಡೆದುಕೊಂಡು ಹೊಗುತ್ತಿದ್ದ ಪಾದಾಚಾರಿ ರಾಮಚಂದ್ರ ಸುಬ್ರಾಯ ಹೆಗಡೆ(50) ಕೊಂಡದಕೆರೆ ಅವರು ಗಂಭೀರ ಗಾಯಗೊಂಡು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೋಲೆರೋ ವಾಹನದಲ್ಲಿ ಅಕ್ರಮವಾಗಿ ಮರಳು ತುಂಬಿ ಸಾಗಾಣಿಕೆ ಮಾಡುತ್ತಿದ್ದಾಗ ವಾಹನ ಸಂಖ್ಯೆ ಏಂ 47 9291 ಚಾಲಕ … [Read more...] about ಪಾದಾಚಾರಿಗೆ ವಾಹನ ಡಿಕ್ಕಿ ;ಗಂಭಿರ ಗಾಯ