https://youtu.be/4pkU7RErFosಹೊನ್ನಾವರ:ಹೊನ್ನಾವರ ತಾಲೂಕಿನಲ್ಲಿ ಮತ್ತೊಂದು ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಬೃಹತ್ ಗಾತ್ರದ ಕಂಟೇನರ್ ಲಾರಿಯೊಂದು ಭಟ್ಕಳದಿಂದ ಹೊನ್ನಾವರದ ಕಡೆ ಪ್ರಯಾಣಿಕರ ಟೆಂಪೊಗೆ ಹಿಂದಿನಿಂದ ಗುದ್ದಿ ನಂತರ ಎದುರಿನಿಂದ ಬರುತ್ತಿದ್ದ ಕೆಂಪು ಕಲ್ಲು ತುಂಬಿದ ಲಾರಿಗೆ ಡಿಕ್ಕಿಯಾಗಿದ್ದು ಲಾರಿ ಚಾಲಕ ಮತ್ತು ಕ್ಲೀನರ್ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಗುಣಮಂತೆ ಸಮೀಪದ ಕೆರಮನೆ ಬಳಿ ಸಂಭವಿಸಿದೆ. ಕಳೆದ ಕೆಲ ತಿಂಗಳಿನಿಂದ ಹೊನ್ನಾವರ … [Read more...] about ರಾಷ್ಟ್ರೀಯ ಹೆದ್ದಾರಿಯಲ್ಲಿ ಮುಂದುವರೆದ ಅಫಘಾತ ಪ್ರಕರಣ ಮತ್ತೆ ಕೆರೆಮನೆ ಸಮೀಪ ಸರಣಿ ಅಪಘಾತ ಇಬ್ಬರ ಸಾವು 8 ಜನರ ಸ್ಥಿತಿ ಗಂಭೀರ