ಹೊನ್ನಾವರ : ಯಕ್ಷಗಾನ ಕಲಾವಿಧರೆಲ್ಲರೂ ಒಂದೇ ಕಲಾ ಕುಟುಂಬದ ಸದಸ್ಯರು. ಕಲಾವಿಧರ ನೋವು ಸಂಕಷ್ಟಗಳಿಗೆ ಸ್ಪಂದಿಸುವ ಹೃದಯವಂತ ಸರಳ ಸಜ್ಜನರು ಹಾಗೂ ವೈದ್ಯರು ಆಶಿಕ್ಕುಮಾರ್ ಹೆಗಡೆಯವರು. ವೃತ್ತಿಯಿಂದ ವೈದ್ಯರಾದರೂ, ಇವರಿಗೆ ಯಕ್ಷಗಾನ ಕಲಾವಿಧರ ಮೇಲೆ ಅಪಾರ ಪ್ರೀತಿ. ತಾಲೂಕಿನ ಸೇಂಟ್ ಇಗ್ನೇಸಿಯಸ್ ಆಸ್ಪತ್ರೆಯ ಖ್ಯಾತ ವೈದ್ಯರಾದ ಆಶಿಕ್ ಹೆಗಡೆಯವರು ಕರ್ಕಿಯ ಖ್ಯಾತ ಮದ್ದಳೆ ವಾದಕ ಪ್ರಭಾಕರ ಭಂಡಾರಿಯವರ ಮಗ ಮಂಜುನಾಥ ಭಂಡಾರಿಯವರು ಕಳೆದ ಹಲವು ದಿನಗಳಿಂದ ಕೈ ನರ ದೌರ್ಬಲ್ಯ … [Read more...] about ಸಹಾಯ ಧನ ವಿತರಣೆ