ಹಳಿಯಾಳ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ನಡೆದಿದ್ದ ಯುವಕ ಪರೇಶ್ ಮೆಸ್ತ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮರಣೋತ್ತರ ಪರೀಕ್ಷೆ ವರದಿ ಸುಳ್ಳು ಎಂದು ತನ್ನ ಪೊಸ್ಟ ಕಾರ್ಡ ಕನ್ನಡ ನ್ಯೂಸ್ ಪೊರ್ಟಲ್ನಲ್ಲಿ(ಅಂತರ್ಜಾಲ ಸುದ್ದಿ ತಾಣದಲ್ಲಿ) ಸುದ್ದಿ ಪ್ರಕಟಿಸಿದ್ದ ಸುದ್ದಿ ಸಂಪಾದಕ ಮಹೇಶ ವಿಕ್ರಮ ಹೆಗಡೆ ಅವರನ್ನು ಹಳಿಯಾಳ ಪೋಲಿಸರು ಬೆಂಗಳೂರಿನಲ್ಲಿ ಬಂಧಿಸಿ ಹಳಿಯಾಳ ಠಾಣೆಗೆ ಕರೆತಂದಿರುವ ವಿದ್ಯಮಾನ ಭಾನುವಾರ ನಡೆದಿದೆ. ಜಿಲ್ಲೆಯಲ್ಲಿ ಪರೇಶ ಮೆಸ್ತ ಸಾವು … [Read more...] about ಪರೇಶ್ ಮೆಸ್ತ ಸಾವು ಪ್ರಕರಣ;ಪ್ರಚೋದನಾತ್ಮಕ ಪ್ರಕಟಣೆ-ಬಂಧನ
ಮರಣೋತ್ತರ ಪರೀಕ್ಷೆ
ಟಾಟಾ ಏಸ್ವೊಂದು ಬೈಕ್ಗ್ ಡಿಕ್ಕಿ;ಬೈಕ್ ಸವಾರ ಸಾವು
ಕಾರವಾರ:ಟಾಟಾ ಏಸ್ವೊಂದು ಬೈಕ್ಗ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಇಲ್ಲಿನ ಕದ್ರಾ ಬಾಳ್ನಿಯಲ್ಲಿ ಶುಕ್ರವಾರ ನಡೆದಿದೆ. ಮಲ್ಲಾಪುರದ ಹಿಂದುವಾಡದ ನಿವಾಸಿ ರವೀಂದ್ರ ಬಾಂದೇಕರ್ (41) ಮೃತಪಟ್ಟ ಬೈಕ್ ಸವಾರ. ಮೀನು ತುಂಬಿಕೊಂಡು ಬರುತ್ತಿದ್ದ ಟಾಟಾ ಏಸ್ ಕದ್ರಾದಿಂದ ಬೈತ್ಖೋಲ್ಗೆ ಬರುತ್ತಿರುವಾಗ ಈ ಅಪಘಾತ ಸಂಭವಿಸಿದೆ. ಮೃತ ಬೈಕ್ ಸವಾರದ ಶವವನ್ನು ಜಿಲ್ಲಾ ಆಸ್ಪತ್ರೆಗೆ ಸಾಗಿಸಿ, ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಕದ್ರಾ ಪೊಲೀಸ್ … [Read more...] about ಟಾಟಾ ಏಸ್ವೊಂದು ಬೈಕ್ಗ್ ಡಿಕ್ಕಿ;ಬೈಕ್ ಸವಾರ ಸಾವು