ಹಳಿಯಾಳ: ಕರ್ನಾಟಕ ಕ್ಷತ್ರೀಯ ಮರಾಠಾ ಪರಿಷತ್ ಉತ್ತರಕನ್ನಡ ಜಿಲ್ಲಾಧ್ಯಕ್ಷರಾಗಿರುವ ಹಳಿಯಾಳದ ಎನ್.ಎಸ್. ಜಿವೋಜಿ ಅವರ ಕೋರಿಕೆಯ ಮೇರೆಗೆ ಕೆಕೆಎಂಪಿ ರಾಜ್ಯ ಸಮಿತಿಯು ಮಾಜಿ ಪೋಲಿಸ್ ವರಿಷ್ಠಾಧಿಕಾರಿಯಾಗಿರುವ ಜಿ.ಆರ್. ಪಾಟೀಲ ಅವರನ್ನು ಹಳಿಯಾಳ ಕೆಕೆಎಂಪಿ ತಾಲೂಕಾಧ್ಯಕ್ಷರನ್ನಾಗಿ ನೇಮಕ ಮಾಡಿದೆ ಎಂದು ರಾಜ್ಯಾಧ್ಯಕ್ಷರಾಗಿರುವ ಎಸ್. ಸುರೇಶರಾವ್ ಸಾಠೆ ಹಾಗೂ ಆಡಳಿತ ಮಂಡಳಿ ಅಧ್ಯಕ್ಷ ವಿ.ಎ. ರಾಣೋಜಿರಾವ್ ಸಾಠೆ ಅವರು ತಿಳಿಸಿದ್ದಾರೆ. ಜಿವೋಜಿ ಅವರಿಗೆ ನೇಮಕ ಪತ್ರ … [Read more...] about ಜಿ.ಆರ್. ಪಾಟೀಲ ಅವರನ್ನು ಹಳಿಯಾಳ ಕೆಕೆಎಂಪಿ ತಾಲೂಕಾಧ್ಯಕ್ಷರನ್ನಾಗಿ ನೇಮಕ
ಮರಾಠಾ ಪರಿಷತ್
ಬಿಜೆಪಿ ಪರಿವರ್ತನಾ ರ್ಯಾಲಿ
ಹಳಿಯಾಳ: - ಪಟ್ಟಣದಲ್ಲಿ ನಡೆದ ಬಿಜೆಪಿ ಪರಿವರ್ತನಾ ರ್ಯಾಲಿಯಲ್ಲಿ ಮರಾಠ ಸಮಾಜದ ಮುಖಂಡರಿಗೆ ಸೂಕ್ತ ಸ್ಥಾನಮಾನ ನೀಡಿಲ್ಲ ಎಂದು ತಾಲೂಕಾ ಕ್ಷತ್ರೀಯ ಮರಾಠಾ ಪರಿಷತ್ ನೀಡಿದ ಹೇಳಿಕೆಯು ಪೂರ್ಣ ಸುಳ್ಳಾಗಿದ್ದು, ಸಮಾಜದ ಹಿತದೃಷ್ಟಿಯ ಬದಲು ರಾಜಕೀಯ ದುರುದ್ದೇಶದಿಂದ ನೀಡಿದ ಈ ಹೇಳಿಕೆಯನ್ನು ನಾವು ಕಟುವಾಗಿ ಖಂಡಿಸುತ್ತೆವೆ ಎಂದು ಬಿಜೆಪಿ ಪಕ್ಷದ ಮರಾಠ ಮುಖಂಡರು ಹಾಗೂ ಜನಪ್ರತಿನಿಧಿಗಳು ಹೇಳಿದ್ದಾರೆ.ಹಳಿಯಾಳ: - ಪಟ್ಟಣದಲ್ಲಿ ನಡೆದ ಬಿಜೆಪಿ ಪರಿವರ್ತನಾ ರ್ಯಾಲಿಯಲ್ಲಿ ಮರಾಠ … [Read more...] about ಬಿಜೆಪಿ ಪರಿವರ್ತನಾ ರ್ಯಾಲಿ