ಹಳಿಯಾಳ :ಸದೃಡವಾದಆರೋಗ್ಯಕ್ಕೆ ಸುದರ್ಶನಕ್ರಿಯಾಯೋಗತುಂಬಾ ಸಹಾಯಕ, ಇಂದಿನ ಯಾಂತ್ರಿಕ ಬದುಕಿನಲ್ಲಿದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕಾಗಿ ನಾವು ಯೋಗದಕಡೆಗೆ ಸಾಗಬೇಕಾಗಿದೆ. ಇಡೀಜಗತ್ತುಇಂದುಯೋಗದಕಡೆ ಹೆಜ್ಜೆ ಹಾಕುತ್ತಿದೆ.ಅಶಾಂತಿಯ ಬದುಕಿನಲ್ಲಿಆನಂದವನ್ನುಅನುಭವಿಸಲು “ಆನಂದಅನುಭೂತಿ ” ಶಿಬಿರ ತುಂಬಾ ಸಹಕಾರಿಯಾಗಿದೆ. ಎಂದು ಹೈದರಾಬಾದಿನ ಕೃಷಿ ವಿಸ್ತರಣಾಕೇಂದ್ರದಡೆಪ್ಯೂಡಿಡೈರೆಕ್ಟ್ರ್ಯುವ ವಿಜ್ಞಾನಿ ಡಾ||ಮಹಾಂತೆಶ ಶಿರೂರ ಶಿಬಿರಾರ್ಥಿಗಳಿಗೆ ಕರೆ ನೀಡಿದರು. ಅವರು … [Read more...] about ಸದೃಡವಾದಆರೋಗ್ಯಕ್ಕೆ ಸುದರ್ಶನಕ್ರಿಯೆ :ಡಾ|| ಮಹಾಂತೇಶ ಶಿರೂರ
ಮಹಾಂತೇಶ ಶಿರೂರ
ಕಷ್ಟಗಳನ್ನು ಪ್ರೀತಿಯಿಂದ ಸ್ವೀಕರಿಸಬೇಕು,ಕಷ್ಟಗಳನ್ನು ಎದುರಿಸಿದಾಗ ಮಾತ್ರ ಜೀವನದಲ್ಲಿ ಯಶಸ್ವು ಸಾಧ್ಯ;ಡಾ|| ಮಹಾಂತೇಶ ಶಿರೂರ
ಹಳಿಯಾಳ:ಆತ್ಮ ವಿಶ್ವಾಸÀವಿದ್ದರೆ ಪರೀಕ್ಷೆ ಎದುರಿಸಿವುದು ಸುಲಭ, ಆತ್ಮವಿಶ್ವಾಸಕ್ಕೆ ಏಕಾಗ್ರತೆ ಬಹು ಮುಖ್ಯ ಯಾವುದೇ ವಿಷಯಗಳನ್ನು ಸಂತೋಷದಿಂದ ಸ್ವೀಕರಿಸಿದಾಗ ಮಾತ್ರ ಆ ವಿಷಯ ಹೆಚ್ಚು ನೆನಪುಳಿಯಲು ಸಾಧ್ಯ, ಕಷ್ಟಗಳನ್ನು ಪ್ರೀತಿಯಿಂದ ಸ್ವೀಕರಿಸಬೇಕು. ಕಷ್ಟಗಳನ್ನು ಎದುರಿಸಿದಾಗ ಮಾತ್ರ ಜೀವನದಲ್ಲಿ ಯಶಸ್ವು ಸಾಧ್ಯವೆಂದು ಹಿಮಾಚಲ ಪ್ರದೇಶದ ಸೋಲನ್ ರಾಷ್ಟ್ರೀಯ ಅಣಬೆ ಸಂಶೋಧನಾ ಕೇಂದ್ರದ ಯುವ ವಿಜ್ಞಾನಿ ಡಾ|| ಮಹಾಂತೇಶ ಶಿರೂರ ಅಭಿಪ್ರಾಯಪಟ್ಟರು.ಕ್ಷೇತ್ರ … [Read more...] about ಕಷ್ಟಗಳನ್ನು ಪ್ರೀತಿಯಿಂದ ಸ್ವೀಕರಿಸಬೇಕು,ಕಷ್ಟಗಳನ್ನು ಎದುರಿಸಿದಾಗ ಮಾತ್ರ ಜೀವನದಲ್ಲಿ ಯಶಸ್ವು ಸಾಧ್ಯ;ಡಾ|| ಮಹಾಂತೇಶ ಶಿರೂರ