ಹೊನ್ನಾವರ: ತಾಲೂಕಿನ ಖರ್ವಾ ಪಂಚಾಯತ ಆಯ್ಕೆ ಸಂಭದ ಇರ್ವರ ಸದಸ್ಯರ ಅಪಹರಣವಾಗಿರುವುದು ನಿಜವಾಗಿದೆ ಎಂದು ಅಪಹರಣಕ್ಕೊಳಗಾಗಿದವರಲ್ಲಿ ಒರ್ವರಾದ ಇಬ್ರಾಹಿಂ ಇಸೂಬ್ ಸಾಬ್ ಸ್ಪಷ್ಟನೆ ನೀಡಿದ್ದಾರೆ. ಮತ್ತೊರ್ವ ಅವಿವಾಹಿತ ಮಹಿಳೆಯು ನಾಪತ್ತೆ ಪ್ರಕರಣ ಸಂಭದ ಈ ಹೇಳಿಕೆ ಪುಷ್ಟಿ ನೀಡಿದ್ದು, ಪೋಲಿಸರು ಕಾನುನು ಪಾಲನೆ ಮಾಡುತ್ತಿಲ್ಲ ಎಂದು ಇದೇ ಸಂಧರ್ಬದಲ್ಲಿ ಗಂಭೀರ ಆರೋಪ ಮಾಡಿದರು.ತಾಲೂಕಿನ ಖರ್ವಾ ಕ್ರಾಸ್ ಬಳಿ ಕಾರಿನನ್ನು ನಿಲ್ಲಿಸಿ ಸಿನೀಮೀಯ ರೀತಿಯಲ್ಲಿ ಅಪಹರಣ … [Read more...] about ಖರ್ವಾ ಪಂಚಾಯತ್ ಸದಸ್ಯ ಕಿಡ್ನಾಪ್ ಆಗಿದ್ದು ನಿಜ ಮಾಧ್ಯಮದ ಮೂಲಕ ಸ್ಪಷ್ಟನೆ ನೀಡಿದ ಇಬ್ರಾಹಿಂ ಇಸೂಬ ಸಾಬ