ಕಾರವಾರ:ಪಶು ಸಂಗೋಪನಾ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪಶುಭಾಗ್ಯ ಯೋಜನೆಯಡಿಯಲ್ಲಿ ಸಹಾಯಧನಕ್ಕಾಗಿ ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.ಅಮೃತ ಯೋಜನೆಯಲ್ಲಿ ಕುರಿ/ಮೇಕೆ ಘಟಕ ವೆಚ್ಚವು ರೂ. 10 ಸಾವಿರ ಇದ್ದು ಸಾಮಾನ್ಯ ವರ್ಗದವರಿಗೆ 7500 ಸಹಾಯಧನ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ರೂ. 9 ಸಾವಿರ ಸಹಾಯಧನವಿದ್ದು ಮಹಿಳೆಯರಿಗಾಗಿಯೇ ಇರುವ ಯೋಜನೆಯಾಗಿದೆ. ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆಯಡಿಯಲ್ಲಿ ಎರಡು ಎಮ್ಮೆ, ಮಿಶ್ರತಳಿ … [Read more...] about ಪಶುಭಾಗ್ಯ ಯೋಜನೆಯಡಿಯಲ್ಲಿ ಸಹಾಯಧನಕ್ಕಾಗಿ ಆಸಕ್ತರಿಂದ ಅರ್ಜಿ ಆಹ್ವಾನ
ಮಾಂಸ
ರಮ್ಜಾನ್ ಮಾಸದ ಪ್ರಯುಕ್ತ ದುರ್ಬಲರಿಗೆ ಹಾಗೂ ಬಡವರಿಗೆ ರಮ್ಜಾನ್ ಕಿಟ್ ವಿತರಣೆ
ಭಟ್ಕಳ:ಇಲ್ಲಿನ ಗುಳ್ಮಿಯ ತಾಜುಸುನ್ನಾಹ ಕೇಂದ್ರದಲ್ಲಿ ಎಸ್.ವೈ.ಎಸ್. ಹಾಗೂ ಎಸ್. ಎಸ್. ಎಫ್. ಭಟ್ಕಳ ಸೆಕ್ಟರ್ ವತಿಯಿಂದ ರಮ್ಜಾನ್ ಮಾಸದ ಪ್ರಯುಕ್ತ ದುರ್ಬಲರಿಗೆ ಹಾಗೂ ಬಡವರಿಗೆ ರಮ್ಜಾನ್ ಕಿಟ್ ವಿತರಿಸಲಾಯಿತು. ಉತ್ತರ ಕನ್ನಡ ಜಿಲ್ಲಾ ಎಸ್.ಎಸ್.ಎಫ್ ಮತ್ತು ಎಸ್.ವೈ.ಎಸ್. ತಾಲೂಕಾ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು. … [Read more...] about ರಮ್ಜಾನ್ ಮಾಸದ ಪ್ರಯುಕ್ತ ದುರ್ಬಲರಿಗೆ ಹಾಗೂ ಬಡವರಿಗೆ ರಮ್ಜಾನ್ ಕಿಟ್ ವಿತರಣೆ
ಕೃಷ್ಣ ಮೃಗ ಭೇಟೆ ಇಬ್ಬರ ಬಂಧನ
ಶಿರಸಿ :ಕೃಷ್ಣ ಮೃಗ ವಮಬೇಟೆಯಾಡಿದ ಇಬ್ಬರುನ್ನು ಬಂಧಿಸಿದ ಘಟನೆ ಶಿರಸಿ ತಾಲೂಕಿನ ಅಂಡಗಿ ಗ್ರಾಮದಲ್ಲಿ ನಡೆದಿದೆ.ಕೃಷ್ ಮೃಗದ ಮಾಂಸವನ್ನ ಹಂಚಿಕೆ ಮಾಡುತ್ತಿರುವ ಸಂದರ್ಭದಲ್ಲಿ ಎಸಿಎಪ್ ಅಶೋಕ್ ಭಟ್ ನೇತ್ರತ್ವದಲ್ಲಿ ದಾಳಿ ಮಾಡಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಮಜೀದ್ ಸಾಬ್ ಹಾಗೂ ಅಬ್ದುಲ್ ಕರಿಮ್ ಎಂಬುವವರನ್ನು ಬಂಧಿಸಿದ್ದಾರೆ.ಬಂದಿತರಿಂದ ಎರಡು ಬೈಕ್ ಹಾಗು ಒಂದು ಕಾರ್ ವಶಕ್ಕೆಪಡೆದಿದ್ದು ಶಿರಸಿ ಠಾಣೆಯಲ್ಲ ಪ್ರಕರಣ ದಾಖಲಾಗಿದೆ. … [Read more...] about ಕೃಷ್ಣ ಮೃಗ ಭೇಟೆ ಇಬ್ಬರ ಬಂಧನ