ಭಟ್ಕಳ:
ಇಲ್ಲಿನ ಗುಳ್ಮಿಯ ತಾಜುಸುನ್ನಾಹ ಕೇಂದ್ರದಲ್ಲಿ ಎಸ್.ವೈ.ಎಸ್. ಹಾಗೂ ಎಸ್. ಎಸ್. ಎಫ್. ಭಟ್ಕಳ ಸೆಕ್ಟರ್ ವತಿಯಿಂದ ರಮ್ಜಾನ್ ಮಾಸದ ಪ್ರಯುಕ್ತ ದುರ್ಬಲರಿಗೆ ಹಾಗೂ ಬಡವರಿಗೆ ರಮ್ಜಾನ್ ಕಿಟ್ ವಿತರಿಸಲಾಯಿತು.
ಉತ್ತರ ಕನ್ನಡ ಜಿಲ್ಲಾ ಎಸ್.ಎಸ್.ಎಫ್ ಮತ್ತು ಎಸ್.ವೈ.ಎಸ್. ತಾಲೂಕಾ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.
Leave a Comment