ಜೋಯಿಡಾ - ಜೋಯಿಡಾ ತಾಲೂಕಿನ ನಾಲ್ಕು ಪಂಚಾಯತ ಗಳು ಸ್ವಚ್ಚಭಾರತ ಅಭಿಯಾನ ಯೋಜನೆ ಅಡಿಯಲ್ಲಿ ಘನ ಮತ್ತು ದ್ರವ ತ್ಯಾಜ್ಯ ವಸ್ತುಗಳ ವಿಲೆವಾರಿ ಘಟಕದ ಬಗ್ಗೆ ಮಾಹಿತಿ ಪಡೆಯಲು ಕುಮಟಾ ತಾಲೂಕಿನ ಗೋಕರ್ಣ ಗ್ರಾಮ ಪಂಚಾಯತದಲ್ಲಿ ಒಂದು ದಿನದ ವಿಷೇಶ ತರಬೇತಿ ಪಡೆದರು. ಜೋಯಿಡಾ ತಾಲೂಕಿನ ಜೋಯಿಡಾ ಗ್ರಾಮ ಪಂಚಾಯತ್, ಉಳವಿ ಗ್ರಾಮ ಪಂಚಾಯತ್ ,ಜಗಲಬೇಟ ಗ್ರಾಮ ಪಂಚಾಯತ್, ಹಾಗೂ ರಾಮನಗರ ಪಂಚಾಯತಗಳು ಈ ವಿಷೇಶ ತರಬೇತಿಗೆ ಆಯ್ಕೆಯಾಗಿದ್ದವು. ಈ ತರಬೇತಿಗೆ ಆಯಾ ಪಂಚಾಯತದ … [Read more...] about ಸ್ವಚ್ಚ ಭಾರತ ಅಭಿಯಾನ ತರಬೇತಿಯಲ್ಲಿ ಭಾಗವಹಿಸಿದ ಜೋಯಿಡಾ ತಾಲೂಕಿನ ಗ್ರಾಮ ಪಂಚಾಯತಗಳು ಸ್ವಚ್ಚ ಭಾರತ ಅಭಿಯಾನದ ತರಬೇತಿ
ಹಾಗೂ
ಮೋದಿ ಗೆಲುವಿಗಾಗಿ ಅಭಿನಂದನೆ ಸಲ್ಲಿಸುವ ಜೊತೆಗೆ ದೇಶದ ಪ್ರಮುಖ ಸಮಸ್ಯೆಗಳ ಬಗ್ಗೆ ಕೇಂದ್ರದ ಗಮನ ಸೆಳೆದ ಸಚಿವ ದೇಶಪಾಂಡೆ
ಬೆಂಗಳೂರು,ಮೇ 23, 2019 : 2019ರ ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಯಶಸ್ಸು ಸಾಧಿಸಿರುವುದಕ್ಕೆ ಮೋದಿಯವರಿಗೆ ಅಭಿನಂದನೆಗಳನ್ನು ಸಲ್ಲಿಸಿದ ದೇಶಪಾಂಡೆರವರು ಕೇಂದ್ರದಲ್ಲಿ ಬರುವ ನೂತನ ಸರ್ಕಾರ ಕೈಗೊಳ್ಳಬೇಕಾದ ಕೆಲವು ಆದ್ಯತಾ ಕೆಲಸಗಳ ಬಗ್ಗೆ ಅವರ ಗಮನ ಸೆಳೆದಿದ್ದಾರೆ.ಈ ಬಗ್ಗೆ ಮೋದಿಯವರಿಗೆ ಪತ್ರ ಬರೆದ ಸಚಿವರು “ಕೈಗಾರಿಕಾ ಉತ್ಪಾದನೆ ದೇಶದ ಜಿ.ಡಿ.ಪಿ.ಯಲ್ಲಿ ಶೇ.30%ರಷ್ಟು ಪಾಲು ಹೊಂದಿದ್ದು, ಇತ್ತೀಚಿನ ವರ್ಷಗಳಲ್ಲಿ ತಯಾರಿಕಾ ವಲಯದಲ್ಲಿ ಗಣನೀಯ … [Read more...] about ಮೋದಿ ಗೆಲುವಿಗಾಗಿ ಅಭಿನಂದನೆ ಸಲ್ಲಿಸುವ ಜೊತೆಗೆ ದೇಶದ ಪ್ರಮುಖ ಸಮಸ್ಯೆಗಳ ಬಗ್ಗೆ ಕೇಂದ್ರದ ಗಮನ ಸೆಳೆದ ಸಚಿವ ದೇಶಪಾಂಡೆ
ನವವಿವಾಹಿತೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ ವರದಕ್ಷಿಣೆ ಕಿರುಕುಳದ ದೂರು
ಹೊನ್ನಾವರ:ಚಿಕ್ಕನಕೋಡ ಪಂಚಾಯತ ವ್ಯಾಪ್ತಿಯ ಜಂಬೆಬೆಟ್ಟದಲ್ಲಿ ಭವ್ಯಾ ಪ್ರಸನ್ನ ನಾಯ್ಕ ಎಂಬ ನವವಿವಾಹಿತೆಯೊಬ್ಬಳು ನೇಣು ಬಿಗಿದ ಸ್ಥಿತಿಯಲ್ಲಿ ಮನೆಯ ಕೋಣೆಯಲ್ಲಿ ರವಿವಾರ ಮದ್ಯಾಹ್ನ ಪತ್ತೆಯಾಗಿದ್ದು ಮ್ರತಳ ತಂದೆಯು ಅಳಿಯ ಹಾಗೂ ಮಗಳ ಅತ್ತೆಯ ವಿರುದ್ದ ಹೊನ್ನಾವರ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ನೀಡಿ ಮಗಳನ್ನು ಸಾಯಿಸಿದ್ದಾರೆ ಎಂದು ದೂರುದಾಖಲಿಸಿ ಜಿಲ್ಲಾಧಿಕಾರಿಗಳು ಬರುವ ವರೆಗೂ ಶವ ಎತ್ತಲು ಬಿಡುವುದಿಲ್ಲ ಎಂದು ಪಟ್ಟುಹಿಡಿದ ಪರಿಣಾಮ ತಹಶೀಲ್ದಾರ್, ಸಿ.ಪಿ.ಐ, … [Read more...] about ನವವಿವಾಹಿತೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ ವರದಕ್ಷಿಣೆ ಕಿರುಕುಳದ ದೂರು
ರಾಜ್ಯದ ಬೆಳಗಾವಿ, ಖಾನಾಪೂರ ಹಾಗೂ ಹಳಿಯಾಳದಲ್ಲಿ ನವರಾತ್ರಿಯ 9 ದಿನ ವಿಶಿಷ್ಠ ಆಚರಣೆ – ದುರ್ಗಾದೌಡ ಧಾರ್ಮಿಕ ಓಟ. ಹಳಿಯಾಳದಲ್ಲಿ 50 ಜನರಿಂದ ಆರಂಭವಾದ ದುರ್ಗಾದೌಡ ಇಂದು ಸಾವಿರಾರು ಜನ ಭಾಗಿ- ಉತ್ಸಾಹದಿಂದ ನಡೆಯುವ ಕಾರ್ಯಕ್ರಮಕ್ಕೆ ಕ್ಷಣಗಣನೆ ಬುಧವಾರ ಬೆಳಿಗ್ಗೆ ಆರಂಭವಾಗಲಿದೆ ದೌಡ..
ಹಳಿಯಾಳ: ದಸರಾ, ನವರಾತ್ರಿ ಉತ್ಸವದ ಸಂದರ್ಭದಲ್ಲಿ ಘಟಸ್ಥಾಪನೆಯ ದಿನದಿಂದ 9 ದಿನಗಳ ಕಾಲ ಪಕ್ಕದ ಮಹಾರಾಷ್ಟ್ರ ರಾಜ್ಯ ಹಾಗೂ ಕರ್ನಾಟಕ ಬೆಳಗಾವಿ ಜಿಲ್ಲೆಯಲ್ಲಿ ಭಾರಿ ವಿಜೃಂಭಣೆಯಿಂದ ನಡೆಯುವ ವಿಶಿಷ್ಠ ಕಾರ್ಯಕ್ರಮ “ದುರ್ಗಾದೌಡ” ಧಾರ್ಮಿಕ ಕಾರ್ಯಕ್ರಮಕ್ಕೆ ಹಳಿಯಾಳವು ಮನಸೋತಿದ್ದು ಇದೀಗ 7ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದು ದಿ.10ರಿಂದ ತಾಲೂಕಿನಲ್ಲಿ ಪ್ರಾರಂಭವಾಗುತ್ತಿರುವ ದುರ್ಗಾದೌಡಗೆ ಕ್ಷಣಗಣನೆ ಆರಂಭವಾಗಿದೆ. ಹಿನ್ನೆಲೆ:- ಮೂಲತಃ … [Read more...] about ರಾಜ್ಯದ ಬೆಳಗಾವಿ, ಖಾನಾಪೂರ ಹಾಗೂ ಹಳಿಯಾಳದಲ್ಲಿ ನವರಾತ್ರಿಯ 9 ದಿನ ವಿಶಿಷ್ಠ ಆಚರಣೆ – ದುರ್ಗಾದೌಡ ಧಾರ್ಮಿಕ ಓಟ. ಹಳಿಯಾಳದಲ್ಲಿ 50 ಜನರಿಂದ ಆರಂಭವಾದ ದುರ್ಗಾದೌಡ ಇಂದು ಸಾವಿರಾರು ಜನ ಭಾಗಿ- ಉತ್ಸಾಹದಿಂದ ನಡೆಯುವ ಕಾರ್ಯಕ್ರಮಕ್ಕೆ ಕ್ಷಣಗಣನೆ ಬುಧವಾರ ಬೆಳಿಗ್ಗೆ ಆರಂಭವಾಗಲಿದೆ ದೌಡ..
ಹಳಿಯಾಳ ಪುರಸಭೆ ಚುನಾವಣೆ -18,199 ಮತದಾರರು. 2 ಅತಿಸೂಕ್ಷ್ಮ ಹಾಗೂ 11 ಸೂಕ್ಷ್ಮ ಮತಗಟ್ಟೆಗಳು- 115 ಸಿಬ್ಬಂದಿ ಕರ್ತವ್ಯಕ್ಕೆ ನಿಯೋಜನೆ
ಹಳಿಯಾಳ:- ದಿ.31 ರಂದು ನಡೆಯಲಿರುವ ಪುರಸಭೆ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ತೆರವು ಬಿದ್ದಿದೆ. 23 ವಾರ್ಡಗಳನ್ನು ಹೊಂದಿರುವ ಹಳಿಯಾಳ ಪುರಸಭೆ 23 ಮತಗಟ್ಟೆಗಳನ್ನು ಹೊಂದಿದ್ದು 2 ಅತಿಸೂಕ್ಷ್ಮ ಹಾಗೂ 11 ಸೂಕ್ಷ್ಮ ಮತಗಟ್ಟೆಗಳನ್ನು ಹೊಂದಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ. 23 ವಾರ್ಡಗಳನ್ನು ಹೊಂದಿರುವ ಹಳಿಯಾಳ ಪುರಸಭೆ 9096 ಪುರುಷ, 9023 ಮಹಿಳಾ ಹೀಗೆ ಒಟ್ಟೂ 18,199 ಮತದಾರರನ್ನೊಳಗೊಂಡಿದೆ. ವಾರ್ಡ ನಂ-2 ಗುತ್ತಿಗೇರಿಗಲ್ಲಿ ಹಾಗೂ ವಾರ್ಡ-ನಂ 13 … [Read more...] about ಹಳಿಯಾಳ ಪುರಸಭೆ ಚುನಾವಣೆ -18,199 ಮತದಾರರು. 2 ಅತಿಸೂಕ್ಷ್ಮ ಹಾಗೂ 11 ಸೂಕ್ಷ್ಮ ಮತಗಟ್ಟೆಗಳು- 115 ಸಿಬ್ಬಂದಿ ಕರ್ತವ್ಯಕ್ಕೆ ನಿಯೋಜನೆ