ಹೊನ್ನಾವರ : ಮಂಕಿಯ ವನಸುಮ ಟ್ರಸ್ಟ್ ವತಿಯಿಂದ ಮಂಕಿ ಅಂಗನವಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್ಬುಕ್ ವಿತರಣೆ ಕೈಗೊಳ್ಳಲಾಯಿತು. ಸಾರಸ್ವತಕೇರಿ ನಿವಾಸಿಗಳಾದ ವನಸುಮ ಟ್ರಸ್ಟ್ನ ಮುಖ್ಯಸ್ಥರಾದ ಸಂಜಯ್ ಕೌಶಿಕ್ ಹಾಗೂ ಸುಮಿತ್ರ ಕೌಶಿಕ್ ದಂಪತಿ ಉಚಿತವಾಗಿ ನೋಟ್ಬುಕ್ ವಿತರಿಸಿದರು. ಮಾಜಿ ಸೈನಿಕ ವಾಮನ ಎಸ್. ನಾಯ್ಕ ಅತಿಥಿಗಳಾಗಿ ಪಾಲ್ಗೊಂಡು ಗ್ರಾಮೀಣರ ಬದುಕಿಗೆ ಹೊಸ ಸ್ಪರ್ಶ ನೀಡುವಲ್ಲಿ ನೊಂದವರಿಗೆ ಸಹಾಯ ನೀಡುವಲ್ಲಿ ಕೌಶಿಕ್ … [Read more...] about ವನಸುಮ ಟ್ರಸ್ಟ್ ವತಿಯಿಂದ ವಿದ್ಯಾರ್ಥಿಗಳಿಗೆ ಉಚಿತ ನೋಟ್ಬುಕ್ ವಿತರಣೆ