ಹೊನ್ನಾವರ ತಾಲೂಕಿನ ಮಾಡಗೇರಿ ಗ್ರಾಮದ ಅಯ್ಯಪ್ಪ ಸ್ವಾಮಿ ದೇಸ್ಥಾನದ ಬಳಿ ಸಾರ್ವಜನಿಕ ಸ್ಥಳದಲ್ಲಿ ಹಣ ಕಟ್ಟುವ ಮೂಲಕ ಇಸ್ಪೀಟ್ ಹಾಗೂ ಅಂದರ್ ಬಾಹರ್ ಜೂಜಾಟ ಆಡುತಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿ8 ಜನ ಆರೋಪಿಗಳ ಬಸಿ ಪ್ರಕರಣ ದಾಖಲಿಸಿದ್ದಾರೆ.ಪಿ.ಎಸ್. ಐ ಶಶಿಕುಮಾರ ಸಿ. ಆರ್ ನೇತೃತ್ವದಲ್ಲಿ ದಾಳಿ ನಡೆದಿದೆ. ಆರೋಪಿತರು ನೀರವತ್ತಿಕೊಡ್ಲಾ, ಗೌಡರಕೇರಿ ನಿವಾಸಿ ಮಂಜುನಾಥ ನಾರಾಯಣ ಗೌಡ, ಚಿಪ್ಪೆಹಕ್ಕಲ ನಿವಾಸಿ ದುರ್ಗಯ್ಯ ಬಿರಪ್ಪ ಪಟಗಾರ, ಹೆಬ್ಬಾನಕೇರಿ, ಕಡ್ಲೆ ನಿವಾಸಿ … [Read more...] about ಇಸ್ಪೀಟ್ ಅಡ್ಡದ ಮೇಲೆ ಪೊಲೀಸರ ದಾಳಿ