ಕಾರವಾರ:ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಅಪರ ಜಿಲ್ಲಾಧಿಕಾರಿ ಎಚ್. ಪ್ರಸನ್ನ ಕಾರ್ಯಾಚರಣೆಗೆ ಚಾಲನೆ ನೀಡಿದರು.ಬಸ್ ನಿಲ್ದಾಣ, ಕೋಡಿಬಾಗ, ನ್ಯೂನರ್ಸಿಂಗ್ ಹೋಮ್ರಸ್ತೆ, ಖಾಜು ಭಾಗ್, ಸಂಡೇ ಮಾರ್ಕೆಟ್, ಕೆ ಇ ಬಿ ರಸ್ತೆ ಮೊದಲಾದ ಕಡೆಗಳಲ್ಲಿ ಜಾಗೃತಿ ಜಾಥಾ ನಡೆದವು. ವಿವಿಧ ಅಂಗಡಿಗಳ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಪರಿಶೀಲನೆ ನಡೆಸಿದರು. ತಹಶೀಲ್ದಾರ ಜಿ ಎನ್ ನಾಯ್ಕ, ಸಿಪಿಐ ಶರಣಗೌಡ ಪಾಟೀಲ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಸೂರಜ್ ನಾಯಕ್, … [Read more...] about ತಂಬಾಕು ನಿಯಂತ್ರಣ ಕಾಯಿದೆ ಬಗ್ಗೆ ಜನ ಜಾಗೃತಿಗೆ ಚಾಲನೆ
ಮಾಡುತ್ತಿದ್ದ
ಬಾವಿ ಕೆಲಸ ಮಾಡುತ್ತಿದ್ದ ಕಾರ್ಮಿಕ ಆಯತ್ಪಪಿ ಬಿದ್ದು ಸಾವು
ಭಟ್ಕಳ:ಬೆಳಕೆಯ ಶೆಟ್ಟಿಕೇರಿಯ ಮನೆಯೊಂದರ ಬಾವಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಕೂಲಿ ಕಾರ್ಮಿಕನೊಬ್ಬ ಆಯ ತಪ್ಪಿ ಕೆಳಗೆ ಬಿದ್ದು ಸಾವನ್ನಪ್ಪಿದ ಘಟನೆ ವರದಿಯಾಗಿದೆ. ಮೃತನನ್ನು ಶಿರೂರಿನ ಹಣಬಾರಕೇರಿಯ ಬಚ್ಚಾ ಮಂಜಾ ಹಣಬಾರ(55) ಎಂದು ಗುರುತಿಸಲಾಗಿದೆ. ಬೆಳಕೆಯ ಶೆಟ್ಟಿಕೇರಿಯ ಕೃಷ್ಣಾ ವೆಂಕಟ್ರಮಣ ನಾಯ್ಕ ಇವರ ಮನೆಯ ಬಾವಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಬಾವಿಯ ಹಿಂಬದಿಯ ಮಣ್ಣು ಕುಸಿದು ಕೆಳಗೆ ಬಿದ್ದು ರಿಂಗ್ ಮಧ್ಯೆ ಸಿಲುಕಿದ್ದು ತೀವ್ರ … [Read more...] about ಬಾವಿ ಕೆಲಸ ಮಾಡುತ್ತಿದ್ದ ಕಾರ್ಮಿಕ ಆಯತ್ಪಪಿ ಬಿದ್ದು ಸಾವು