ಹೊನ್ನಾವರ: ಬಸ್ ನಿಲ್ದಾಣ ಸಮೀಪದ ತಹಶೀಲ್ದಾರ ಕಛೇರಿಯ ಹಳೇ ಕಟ್ಟಡದಲ್ಲಿ ಭಟ್ಕಳ ಹೊನ್ನಾವರ ಕ್ಷೇತ್ರದ ಶಾಸಕ ಸುನೀಲ ನಾಯ್ಕ ನೂತನ ಕಛೇರಿ ಉದ್ಘಾಟನೆ ನೇರವೇರಿತು.ಆವರಣದಲ್ಲಿ ತೆಂಗಿನ ಸಸಿ ನಾಟಿ ಮಾಡಿ ನೂತನ ಕಛೇರಿಯನ್ನು ಶಾಸಕರು ಉದ್ಘಾಟಿಸಿದರು. ಗಣಹೋಮ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ನೇರವೇರಿತು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ ಕ್ಷೇತ್ರದ ಸಾರ್ವಜನಿಕರಿಗೆ ಅನೂಕೂಲವಾಗಲು ಈ ಕಛೇರಿಯನ್ನು ಆರಂಭಿಸಿದ್ದು, ಪ್ರತಿ ಸೋಮವಾರ ಇಲ್ಲಿಯೇ ಇದ್ದು ಸಮಸ್ಯೆ … [Read more...] about ಶಾಸಕ ಸುನೀಲ ನಾಯ್ಕರ ನೂತನ ಕಛೇರಿ ಉದ್ಘಾಟನೆ
ಮಾಧ್ಯಮದವರೊಂದಿಗೆ ಮಾತನಾಡಿ
ಕೊರೋನಾ ಸೊಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ;ಸಾರ್ವಜನಿಕರು ಮಾಸ್ಕ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ವೈದ್ಯಾಧಿಕಾರಿ ಉಷಾ ಹಾಸ್ಯಗಾರ ಮನವಿ
ಹೊನ್ನಾವರ; ತಾಲೂಕಿನಲ್ಲಿ ಕೊರೋನಾ ಸೊಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲಿದ್ದು, ಸಾರ್ವಜನಿಕರು ಮಾಸ್ಕ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ತಾಲೂಕ ಆಸ್ಪತ್ರೆಯ ಆರೊಗ್ಯ ವೈದ್ಯಾಧಿಕಾರಿ ಉಷಾ ಹಾಸ್ಯಗಾರ ಮನವಿ ಮಾಡಿದ್ದಾರೆ.ಅವರು ಮಾಧ್ಯಮದವರೊಂದಿಗೆ ಮಾತನಾಡಿ ಮಾರ್ಚ್ ಕೊನೆ ವಾರದಿಂದ ನಿರಂತರವಾಗಿ ತಾಲೂಕಿನಲ್ಲಿ ಕೊರೋನಾ ಸೊಂಕು ಏರುತ್ತಲ್ಲೆ ಇದೆ. ಸೋಮವಾರದವರೆಗೆ ತಾಲೂಕಿನಲ್ಲಿ 416 ಸಕ್ರೀಯ ಪ್ರಕರಣವಿದ್ದು, ಇದರಲ್ಲಿ 370 ಜನರು ಹೋಮ್ ಐಸೋಲೇಶನ್ … [Read more...] about ಕೊರೋನಾ ಸೊಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ;ಸಾರ್ವಜನಿಕರು ಮಾಸ್ಕ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ವೈದ್ಯಾಧಿಕಾರಿ ಉಷಾ ಹಾಸ್ಯಗಾರ ಮನವಿ