ದಿನಾಂಕ:-13-4-17 ರಂದು ಶ್ರೀ ಆರ್ಯದುರ್ಗಾ ಗೆಳೆಯರ ಬಳಗ ಹಿಣಿಇವರಆಶ್ರಯದಲ್ಲಿಹಿಣಿಗ್ರಾಮದಕ್ರೀಡಾಂಗಣದಲ್ಲಿನಡೆದಕಬಡ್ಡಿ ಪಂದ್ಯಾವಳಿ ಅತ್ಯಂತಅದ್ಧೂರಿಯಲ್ಲಿಅನಾವರಣಗೊಂಡಿತು. ಈ ಪಂದ್ಯಾವಳಿಯನ್ನು ಉದ್ಘಾಟಿಸಿದ ದಿನಕರ ಶೆಟ್ಟಿಅವರುಈ ಭಾಗದಲ್ಲಿತನ್ನಅವಧಿಯಲ್ಲಿತೆಗೆದುಕೊಂಡ ವಿವಿಧಅಭಿವೃದ್ಧಿಕಾರ್ಯಗಳಲ್ಲದೇ ಇನ್ನೂ ಹೆಚ್ಚಿನಅಭಿವೃದ್ಧಿಯಅಗತ್ಯವಿದೆಎಂದು ಪ್ರತಿಪಾದಿಸಿ ಈ ಪಂದ್ಯಾವಳಿಯನ್ನು ಆಯೋಜಿಸಿದ ಎಲ್ಲ ಸಂಘಟಕರನ್ನು ಅಭಿನಂದಿಸಿದರು. ಇದೇ … [Read more...] about ಕ್ರೀಡೆಯಿಂದ ಮಾನಸಿಕ ಹಾಗೂ ದೈಹಿಕ ಸದೃಢತೆ ಸಾಧ್ಯ
ಮಾನಸಿಕ
೧೨ ಮುಸ್ಲಿಂ ಕುಟುಂಬಗಳಿಗೆ ಸಮಾಜದಿಂದ ಬಹಿಷ್ಕಾರ
ಕಾರವಾರ:ಕಾರವಾರದ ಚಿತ್ತಾಕುಲ ಗ್ರಾಮದ ಮಾಲ್ದಾರವಾಡ, ಮಸೀದಿ ರಸ್ತೆ ಭಾಗದ ೧೨ ಮುಸ್ಲಿಂ ಕುಟುಂಬಗಳಿಗೆ ಸಮಾಜದಿಂದ ಬಹಿಷ್ಕಾರ ಹಾಕಿದ್ದು ಕಳೆದ ೨೫ ವರ್ಷಗಳಿಂದ ಆ ಕುಟುಂಬಸ್ಥರು ಮಾನಸಿಕವಾಗಿ ನೋವು ಅನುಭವಿಸುವಂತಾಗಿದೆ. ಹೀಗಾಗಿ ಈ ಕುಟುಂಬಗಳು ಸ್ಥಳೀಯ ಜಮಾತ್ ನ ಅನುಮತಿ ಇಲ್ಲದೇ ಮದುವೆ ಅಥವಾ ಇನ್ನಾವುದೇ ಕಾರ್ಯಕ್ರಮಗಳನ್ನೂ ಮಾಡಲಾಗದ ಸ್ಥಿತಿ ನಿರ್ಮಾಣವಾಗಿದೆದ ಚಿತ್ತಾಕುಲ ಗ್ರಾಮದ ಮಾಲ್ದಾರವಾಡ, ಮಸೀದಿ ರಸ್ತೆ ಭಾಗದ ೧೨ ಮುಸ್ಲಿಂ ಕುಟುಂಬಗಳಿಗೆ ಸಮಾಜದಿಂದ … [Read more...] about ೧೨ ಮುಸ್ಲಿಂ ಕುಟುಂಬಗಳಿಗೆ ಸಮಾಜದಿಂದ ಬಹಿಷ್ಕಾರ