(ಟಿ.ಎ.ಪಿ.ಸಿ.ಎಂ.ಎಸ್ ಅಧ್ಯಕ್ಷರಾಗಿ ಚುನಾಯಿತರಾದ ಕೆಲವೇ ಹೊತ್ತಿನಲ್ಲಿ ಇಹಲೋಕ ಯಾತ್ರೆ ಮುಗಿಸಿದ ಹಠವಾದಿ)ಹೊನ್ನಾವರ – “ಆಸ್ಪತ್ರೆಯಲ್ಲಿಯೇ ಇದ್ದಿದ್ದರೆ ಬದುಕಿರುತ್ತಿದ್ದರೇನೋ ಮಾರ್ಕೆಟಿಂಗ್ ಸೊಸೈಟಿ ಆಡಳಿತ ಮಂಡಳಿ ಚುನಾವಣೆಯಲ್ಲಿ ಭಾಗಿಯಾಗುವ ಹಠಕ್ಕೆ ಬಿದ್ದು ಜೀವವನ್ನೇ ಕಳೆದುಕೊಳ್ಳುವಂತಾಯ್ತೆ. ಛೇ ವಿಧಿ ಈ ಪರಿಯಲ್ಲಿ ಖುಷಿ ಕೊಟ್ಟು ಜೀವ ಕಸಿದುಕೊಳ್ಳಬಾರದಿತ್ತು” ಇದು ಹೊನ್ನಾವರ ಟಿ.ಎ.ಪಿ.ಸಿ.ಎಂ.ಎಸ್ ಚುನಾವಣೆಯನ್ನು ಭರ್ಜರಿಯಾಗಿ ಗೆದ್ದು ಅವಿರೋಧವಾಗಿ … [Read more...] about ಸಾರ್ವಜನಿಕ ಜೀವನದಲ್ಲಿ ಸೋಲಿನ ಮುಖವನ್ನೇ ಕಾಣದ ಟಿ.ಎಸ್.ಹೆಗಡೆ ಸಾವಿನೊಂದಿಗಿನ ಸೆಣಸಾಟದಲ್ಲಿ ಮಾತ್ರ ಮಂಡಿಯೂರಿಬಿಟ್ಟರು..!
ಮಾರ್ಕೆಟಿಂಗ್ ಸೊಸೈಟಿ
ಅನರ್ಹತೆಗೆ ಕಾರಣ ಬರೆದಿಲ್ಲ ಎನ್ನುವ ಕಾರಣಕ್ಕೆ ಅರ್ಹರೆಂದು ಪರಿಗಣಿಸಲು ಸೂಚನೆ..! – ನಿಯಮದಲ್ಲಿ ಅವಕಾಶವಿಲ್ಲದಿದ್ದರೂ ಸಹಾಯಕ ನಿಬಂಧಕರಿಂದ ವಿಚಾರಣೆ ..?
ಮಾರ್ಕೆಟಿಂಗ್ ಸೊಸೈಟಿ ಚುನಾವಣೆ - ಮತ್ತೆ ಸದ್ದು ಮಾಡುತ್ತಿದೆ ಮೂರು ಸಾಮಾನ್ಯ ಸಭೆಗೆ ಹಾಜರಾಗದವರ ಅನರ್ಹತೆಯ ಸುದ್ದಿಮಾರ್ಕೆಟಿಂಗ್ ಸೊಸೈಟಿ ಚುನಾವಣೆ - ಮತ್ತೆ ಸದ್ದು ಮಾಡುತ್ತಿದೆ ಮೂರು ಸಾಮಾನ್ಯ ಸಭೆಗೆ ಹಾಜರಾಗದವರ ಅನರ್ಹತೆಯ ಸುದ್ದಿಹೊನ್ನಾವರ – ಕೊರೊನಾ ಕಾರಣಕ್ಕೆ ಮುಂದೂಡಲ್ಪಟ್ಟಿದ್ದ ಹೊನ್ನಾವರ ಟಿ.ಎ.ಪಿ.ಸಿ.ಎಮ್.ಎಸ್.ಲಿ ಚುನಾಚವಣೆಗೆ ಕ್ಷಣಗಣನೆ ಆರಂಭವಾಗಿದ್ದು, ಸಹಕಾರಿ ಸಂಘಗಳ ಚುನಾವಣೆಯನ್ನು ಗೊಂದಲದ ಗೂಡಾಗಿಸಿದ್ದ ಮೂರು ಸಾಮಾನ್ಯ ಸಭೆಗೆ ಹಾಜರಾಗದ … [Read more...] about ಅನರ್ಹತೆಗೆ ಕಾರಣ ಬರೆದಿಲ್ಲ ಎನ್ನುವ ಕಾರಣಕ್ಕೆ ಅರ್ಹರೆಂದು ಪರಿಗಣಿಸಲು ಸೂಚನೆ..! – ನಿಯಮದಲ್ಲಿ ಅವಕಾಶವಿಲ್ಲದಿದ್ದರೂ ಸಹಾಯಕ ನಿಬಂಧಕರಿಂದ ವಿಚಾರಣೆ ..?