ಹಳಿಯಾಳ:- ತಾಲೂಕಿನ ಸಾಂಬ್ರಾಣಿ ವಲಯದ ದೊಡ್ಡಕೊಪ್ಪ ಅರಣ್ಯ ಪ್ರದೇಶದಲ್ಲಿ ಬೆಲೆಬಾಳುವ ಸಾಗ ಮರಗಳನ್ನು ಕಡಿದು ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು ಲಕ್ಷಾಂತರ ರೂ ಬೆಲೆ ಬಾಳುವ ಮಾಲು ಸಮೇತ ಓರ್ವ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಳಿಯಾಳ ಅರಣ್ಯ ಇಲಾಖೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ರಮೇಶ ನಿರ್ದೇಶನ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ ಕೆಂಚಪ್ಪನವರ ಮಾರ್ಗದರ್ಶನದಲ್ಲಿ … [Read more...] about ಸಾಂಬ್ರಾಣಿ ವಲಯ ದೊಡಕೊಪ್ಪ ಪ್ರದೇಶದಲ್ಲಿ ಅರಣ್ಯ ಇಲಾಖೆ ಕಾರ್ಯಾಚರಣೆ ಲಕ್ಷಾಂತರ ರೂ. ಬೆಲೆಯ ಮಾಲು ಸಮೇತ ಆರೋಪಿ ಬಂಧನ
ಮಾಲು ಸಮೇತ
ಹಳಿಯಾಳ ಪೋಲಿಸರಿಂದ ಮಾಲು ಸಮೇತ ಅಂತರ ಜಿಲ್ಲಾ ಬೈಕ್ ಕಳ್ಳರ ಬಂಧನ
ಹಳಿಯಾಳ : ಬೈಕ್ಗಳನ್ನು ಕಳ್ಳತನ ಮಾಡಿ ಮಾರಾಟ ಮಾಡುತ್ತಿದ್ದ ಅಂತರ ಜಿಲ್ಲಾ ಇಬ್ಬರು ಕಳ್ಳರನ್ನು ಹಳಿಯಾಳ ಪೋಲಿಸರು ಕಳುವು ಮಾಡಲಾದ ದ್ವಿಚಕ್ರ ವಾಹನಗಳ ಸಮೇತ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಧಾರವಾಡದ ಮಾರಿಹಾಳ ಗ್ರಾಮದ ಪ್ರವೀಣ ರಾಮಚಂದ್ರ ಪವಾರ ಮತ್ತು ಬೈಲಹೊಂಗಲ್ ಪಟ್ಟಣದ ಇಂದಿರಾನಗರದ ನಿವಾಸಿ ಮೆಹಬೂಬ ಇಸ್ಮಾಯಿಲ್ ಮಕಾನದಾರ ಬಂಧಿತ ಆರೋಪಿಗಳಾಗಿದ್ದಾರೆ. ಇವರು ಅಂತರ ಜಿಲ್ಲಾ ಬೈಕ್ ಕಳ್ಳರಾಗಿದ್ದು ಇವರಿಂದ ನಾಲ್ಕು ಹೀರೋ ಹೊಂಡಾ ಮತ್ತು ಒಂದು ಬಜಾಜ್ ಪ್ಲಸರ್ … [Read more...] about ಹಳಿಯಾಳ ಪೋಲಿಸರಿಂದ ಮಾಲು ಸಮೇತ ಅಂತರ ಜಿಲ್ಲಾ ಬೈಕ್ ಕಳ್ಳರ ಬಂಧನ