ಹೊನ್ನಾವರ; ಕೊರೋನಾ ಕಾರಣದಿಂದ ಬಂದ್ ಆಗಿದ್ದ ತಾಲೂಕಿನ ಅನುದಾನಿತ ಮತ್ತು ಅನುದಾನ ರಹಿತ ೩೯ ಪ್ರೌಡ ಶಾಲೆಗಳು ಇಂದು ಆರಂಭಗೊಂಡಿದ್ದು, ಪ್ರಸಕ್ತ ಸಾಲಿನ ೯ ಮತ್ತು ೧೦ ನೇ ತರಗತಿ ಆರಂಭವಾಗಿದೆ. ಒಂದುವರೆ ವರ್ಷದಿಂದ ಶಾಲೆಯಿಂದ ದೂರ ಉಳಿದಿರುವ ವಿದ್ಯಾರ್ಥಿಗಳು ಇಂದು ಶಾಲೆಯ ಕಡೆಗೆ ಮುಖ ಮಾಡಿದ್ದಾರೆ. ವಿದ್ಯಾರ್ಥಿಗಳು ಮತ್ತು ಪಾಲಕರಲ್ಲಿ ಕೋವಿಡ್ ಭಯ ಕಾಡುತ್ತಿದ್ದು ಕೆಲ ಶಾಲೆಯ ಪ್ರಥಮ ದಿನ ವಿದ್ಯಾರ್ಥಿಗಳು ಶಾಲೆಗೆ ಗೈರಾಗಿದ್ದರು. ತಾಲೂಕಿನ ವಿವಿದ … [Read more...] about ಕಳೆದ ಒಂದೂವರೆ ವರ್ಷದ ಹೊನ್ನಾವರ ತಾಲೂಕಿನ ೩೯ ಪ್ರೌಡಶಾಲೆ ಇಂದು ಆರಂಭ,
ಮಾಸ್ಕ
ಪಿಡಿಓ ಮರಳು ಗಾಡಿ ತಪಾಸಣೆ ಆದೇಶ ವಾಪಸ್ಸು ಪಡೆಯುವಂತೆ ಮನವಿ
ಖರ್ವಾ ಸಮೀಪ ಮರಳು ಚೆಕ್ ಪೋಸ್ಟನಲ್ಲಿ ಪಂಚಾಯತ ಅಭಿವೃದ್ದಿ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಕೈಬಿಡುವಂತೆ ತಹಶೀಲ್ದಾರ ಮೂಲಕ ಜಿಲ್ಲಾಧಿಕಾರಿಗಳಿಗೆ ತಾಲೂಕಿನ ಪಂಚಾಯತ ಸಿಬ್ಬಂದಿಗಳೂ ಮನವಿ ಸಲ್ಲಿಸಿದರು.ಈಗಾಗಲೇ 29ಕ್ಕು ಅಧಿಕ ಇಲಾಖೆಯ ಮೇಲ್ವಿಚಾರಣೆ ನಿಭಾಯಿಸುತ್ತಿದ್ದು, ಇದೀಗ ಕೋವಿಡ್ ಸಮಯದಲ್ಲಿ ಹೆಚ್ಚುವರಿಯಾಗಿ ಹಲವು ಕಾರ್ಯ ಮಾಡುತ್ತಿದ್ದೇವೆ. ಇಲಾಖೆಯ ಹಲವು ಗುರಿಗಳನ್ನು ಸಂಕಷ್ಟದ ಸಮಯದಲ್ಲಿ ಅವಿರತವಾಗಿ ಶ್ರಮಿಸುತ್ತಿದ್ದೇವೆ. ಲಾಕ್ ಡೌನ್ ಅವಧಿಯಲ್ಲಿ … [Read more...] about ಪಿಡಿಓ ಮರಳು ಗಾಡಿ ತಪಾಸಣೆ ಆದೇಶ ವಾಪಸ್ಸು ಪಡೆಯುವಂತೆ ಮನವಿ
ತಾಲೂಕ ಅಂಚೆಕಛೇರಿಗೆ ಆಟೋಮ್ಯಾಟಿಕ್ ಸ್ಯಾನಿಟೈಜರ್ ವಿತರಿಸಿದ ಲಯನ್ಸ ಕ್ಲಬ್
ಹೊನ್ನಾವರ: ಸೇವೆಯಲ್ಲಿ ಸದಾ ಮುಂಚೂಣೆಯಲ್ಲಿರುವ ಹೊನ್ನಾವರ ಲಯನ್ಸ್ ಕ್ಲಬ್ ಇದೀಗ ತಾಲೂಕಿನ ಕೇಂದ್ರ ಅಂಚೆ ಕಚೇರಿಗೆ ಆಟೋಮ್ಯಾಟಿಕ್ ಸಾನಿಟೈಸರ್ ಮಷೀನ್ ವಿತರಿಸುವ ಮೂಲಕ ಅಲ್ಲಿಯ ಸಿಬ್ಬಂದಿಗಳಿಗೆ ಹಾಗೂ ಸಾರ್ವಜನಿಕರ ಆರೊಗ್ಯ ಸುರಕ್ಷತೆಗೆ ಮುಂದಾಗಿದೆ. ಎಲ್ಲಡೆ ಕೊರೋನಾ ಮಹಾಮಾರಿಯ ಆರ್ಭಟ ಮುಂದುವರೆದಿದ್ದು, ಮಾಸ್ಕ ಮತ್ತು ಸ್ಯಾನಿಟೈಜರ್ ಬಳಕೆಯ ಬಗ್ಗೆ ಮಾಡಲಾಗುತ್ತಿದೆ. ತಾಲೂಕಿನ ಅಂಚೆ ಕಚೇರಿಗೆ ಸಾರ್ವಜನಿಕ ಸಂಪರ್ಕ ಹೆಚ್ಚಿನ ಪ್ರಮಾಣದಲ್ಲಿ ಇದ್ದು ಪ್ರತಿನಿತ್ಯ … [Read more...] about ತಾಲೂಕ ಅಂಚೆಕಛೇರಿಗೆ ಆಟೋಮ್ಯಾಟಿಕ್ ಸ್ಯಾನಿಟೈಜರ್ ವಿತರಿಸಿದ ಲಯನ್ಸ ಕ್ಲಬ್
ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕಾರ್ಮಿಕ ಸಂಘದವರು ಪ್ರತಿಭಟಿಸಿ,ಜಿಲ್ಲಾಧಿಕಾರಿಗಳಿಗೆ ಮನವಿ
ಕಾರವಾರ:ನಗರ ಸ್ಥಳೀಯ ಸಂಸ್ಥೆಗಳಲ್ಲಿ ದುಡಿಯುವ ಕಾರ್ಮಿಕರಿಗೆ ಕನಿಷ್ಟ ವೇತನ, ಭವಿಷ್ಯ ನಿಧಿ ಸೌಲಭ್ಯ ಹಾಗೂ ಇನ್ನಿತರ ಸವಲತ್ತುಗಳನ್ನು ಕಲ್ಪಿಸುವಂತೆ ಆಗ್ರಹಿಸಿ ರಾಜ್ಯ ಮುನ್ಸಿಪಲ್ ಕಾರ್ಮಿಕರ ಸಂಘದವರು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು. ಇವರ ದರಣಿಗೆ ಚಿಂತನ ಉತ್ತರ ಕನ್ನಡ, ಸಹಯಾನ ಹಾಗೂ ಹಲವು ಸಾಹಿತಿಗಳು ಬೆಂಬಲ ನೀಡಿದರು. ನಂತರ ವಿವಿಧ ಬೇಡಿಕೆಗಳನ್ನೊಳಗೊಂಡ ಮನವಿಯನ್ನು ಅಪರ ಜಿಲ್ಲಾಧಿಕಾರಿ ಎಚ್. ಪ್ರಸನ್ನರ ಮೂಲಕ … [Read more...] about ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕಾರ್ಮಿಕ ಸಂಘದವರು ಪ್ರತಿಭಟಿಸಿ,ಜಿಲ್ಲಾಧಿಕಾರಿಗಳಿಗೆ ಮನವಿ