ಹಳಿಯಾಳ : ರಾಜ್ಯದಲ್ಲಿಯೇ ಕಸ ವಿಲೇವಾರಿಯಲ್ಲಿ ಪ್ರಶಸ್ತಿ ಪಡೆದಿರುವ ಹಳಿಯಾಳ ಪುರಸಭೆಗೆ ಗದಗ ಜಿಲ್ಲೆಯ ಪೌರಾಡಳಿತ ಇಲಾಖೆಯ ಅಧಿಕಾರಿ ಮತ್ತು ಪೌರ ಕಾರ್ಮಿಕರ ತಂಡವು ಭೇಟಿ ನೀಡಿ ಮಾಹಿತಿಗಳನ್ನು ಸಂಗ್ರಹಿಸಿದರು. ಗದಗ ಜಿಲ್ಲೆಯ ಗದಗ-ಬೇಟಗೇರಿ ನಗರಸಭೆ, ಲಕ್ಷ್ಮೇಶ್ವರ ಪುರಸಭೆ, ಶಿರಹಟ್ಟಿ ಪುರಸಭೆ, ಮುಂಡರಗಿ ಪುರಸಭೆ, ರೋಣ ಪುರಸಭೆ, ನರಗುಂದ ಪುರಸಭೆ, ಗಜೇಂದ್ರಗಡ ಪುರಸಭೆ ಮತ್ತು ನರೇಗಲ್ ಪಟ್ಟಣ ಪಂಚಾಯತ ಮತ್ತು ಮುಳಗುಂದ ಪಂಚಾಯತನ್ ಅಧಿಕಾರಿಗಳು ಮತ್ತು ಪೌರ ಕಾರ್ಮಿಕರ … [Read more...] about ಗದಗ ಜಿಲ್ಲಾ ಪೌರಾಡಳಿತ ಇಲಾಖೆ ಅಧಿಕಾರಿಗಳಿಂದ ಹಳಿಯಾಳ ಪುರಸಭೆಗೆ ಭೆಟಿ ಮಾಹಿತಿ ಸಂಗ್ರಹ
ಮಾಹಿತಿ ಸಂಗ್ರಹ
ಮೂಲಭೂತ ಸೌಕರ್ಯದಿಂದ ವಂಚಿತರಾದವರಿಗೆ ನ್ಯಾಯ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ;ಶಾಸಕ ಸುನಿಲ್ ನಾಯ್ಕ
ಹೊನ್ನಾವರ: "ಕ್ಷೇತ್ರದೆಲ್ಲಡೆ ಮಾಜಿ ಶಾಸಕರ ಅವಧಿಯಲ್ಲಿ ಆಗಿರುವ ಕಳಪೆ ಕಾಮಗಾರಿಯ ಬಗ್ಗೆ ಮಾಹಿತಿ ಸಂಗ್ರಹಿಸಿದ್ದು ಕಾಟಾಚಾರವೆಂಬಂತೆ ನಾಮಕಾವಸ್ಥೆ ಕಾಮಗಾರಿ ನಡೆಸಿದವರಿಗೆ ಶಿಕ್ಷೆ ಆಗಲೇಬೇಕು" ಎಂದು ಕಳಪೆ ಕಾಮಗಾರಿ ನಡೆಸಿದ ಖದಿಮರಿಗೆ ಭಟ್ಕಳ ಹೊನ್ನಾವರ ಕ್ಷೇತ್ರದ ಶಾಸಕ ಸುನಿಲ್ ನಾಯ್ಕ ಎಚ್ಚರಿಕೆ ಘಂಟೆ ನೀಡಿದರು. ತಾಲೂಕಿನ ಖರ್ವಾ ಗ್ರಾಮದ ನಾಥಗೇರಿ ಮಹಾಸತಿ ದೇವಾಲಯದಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಸೋಮವಾರ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮ … [Read more...] about ಮೂಲಭೂತ ಸೌಕರ್ಯದಿಂದ ವಂಚಿತರಾದವರಿಗೆ ನ್ಯಾಯ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ;ಶಾಸಕ ಸುನಿಲ್ ನಾಯ್ಕ