ಹೊನ್ನಾವರ: ಜಿಲ್ಲೆಯ ವಿವಿಧ ಅಫರಾಧ ಪ್ರಕರಣಗಳಲ್ಲಿ ದಕ್ಷತೆ ಹಾಗೂ ಚಾಕಚಕ್ಯತೆಯಿಂದ ಪ್ರಕರಣವನ್ನು ಭೇಧಿಸಿ ಪೊಲೀಸ್ ವ್ಯವಸ್ಥೆಗೆ ಕಿರ್ತಿ ತಂದ ಬೇಲೆಕೇರಿಯ ಕರಾವಳಿ ಕಾವಲು ಪಡೆಯ ಪೊಲೀಸ್ ನೀರಿಕ್ಷಕ ಶ್ರೀಧರ ಎಸ್.ಆರ್. ಅವರನ್ನು ಹೊನ್ನಾವರದ ನೂತನ ಸಿ.ಪಿ.ಐ ಆಗಿ ನಿಯುಕ್ತಿಗೊಂಡು ಸರ್ಕಾರ ಆದೇಶ ಹೊರಡಿಸಿದೆ.ಜಿಲ್ಲೆಯಲ್ಲಿ ಹಲವು ಕ್ಲೀಷ್ಠಕರ ಪ್ರಕರಣಗಳು ಸಂಭವಿಸಿದಾಗ, ಅದರ ತನಿಖೆಯ ಜವಬ್ದಾರಿಯನ್ನು ಶ್ರೀಧರ ಅವರು ನಿರ್ವಹಿಸಿ ವಿವಿಧ ಆಯಾಮಗಳಲ್ಲಿ ಪ್ರಕರಣಗಳನ್ನು … [Read more...] about ಹೊನ್ನಾವರ ಸಿ.ಪಿ.ಐ. ಆಗಿ ಶ್ರೀಧರ ಎಸ್.ಆರ್.