ಹೊನ್ನಾವರ; ತಾಲೂಕಿನ ಮಂಕಿ ಗ್ರಾಮದ ಬೊಳೆ ಬಸ್ತಿಯಲ್ಲಿ ಮಳೆಯ ನೀರಿನಿಂದ ನದಿಯ ಕಟ್ಟು ಮುರಿದು ನೂರಾರು ಎಕೆರೆ ಕೃಷಿ ಭೂಮಿ ನಾಶಗೊಂಡು ರೈತರು ಪರದಾಡುವಂತಾಗಿದೆ.ಹೊನ್ನಾವರ ತಾಲೂಕಿನ ಮಂಕಿ ಗ್ರಾಮವು ಸಾವಿರಾರು ಎಕರೆ ಕೃಷಿ ಭೂಮಿಯನ್ನು ಹೊಂದಿರುವ ದೊಡ್ಡ ಗ್ರಾಮ. ಹಿಂದೆ ಒಂದೇ ಗ್ರಾಮವಾಗಿದ್ದ ಈ ಗ್ರಾಮ ನಾಲ್ಕು ಗ್ರಾಮಗಳಾಗಿ ಬೇರ್ಪಡಿಸಿದ್ದಾರೆ. ರಾಜ್ಯದಲ್ಲಿಯೇ ಅತಿ ಹೆಚ್ಚಿನ ಜನಸಂಖೈ ಹೊಂದಿರುವ ಗ್ರಾಮ ಈಗ ಮಂಕಿ ಗುಳದಕೇರಿ, ಚಿತ್ತಾರ, ಹಳೇಮಠ ಹಾಗೂ ಅನಂತವಾಡಿ … [Read more...] about ಹಳ್ಳದ ಕಟ್ಟು ಮುರಿದು ಕೃಷಿ ಭೂಮಿ ನಾಶ
ಮುರಿದು
ಹೊನ್ನಾವರದ ಮನೆಗೆ ಕನ್ನ ಹಾಕಿದ ದರೋಡೆಕೋರರು ಬೆಳಗಾವಿಯಲ್ಲಿ ಸೆರೆ
ಹೊನ್ನಾವರ:ತಾಲೂಕಿನ ಕರ್ಕಿಯಲ್ಲಿ ಕಳೆದ ಮಾರ್ಚ 28ರಂದು ರವಿ ರೋಕಡೆ ಎನ್ನುವವರ ಮನೆ ಬಾಗಿಲನ್ನು ಮುರಿದು ದರೋಡೆ ಮಾಡಿ ಪರಾರಿಯಾಗಿ ಬೆಳಗಾವಿಯಲ್ಲಿ ಬಂಧಿಸಲ್ಪಟ್ಟ ಆರೋಪಿಗಳನ್ನು ಸೋಮವಾರ ಹೊನ್ನಾವರಕ್ಕೆ ಕರೆತಂದು ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ. ಆರೋಪಿಗಳಾದ ಶಿವಾಜಿ, ಸಂತೋಷ ಭಗವಾನ್ ಕಾಳೆ, ಗೋವಿಂದ ಕಾಳೆ, ಗೋಪಾಲ ಸಂಜು ಕಾಳೆ, ಸತೀಶ ಕಲ್ಲಪ್ಪ ಚೌಹಾಣ, ಅನಿಲ್ ಸೋನು ಮಸಳೆ, ಭಾವ ಸಾಹೇಬ, ವಿರುಪಾಕ್ಷ ಗಂಗಾದರ ಪಾಟೀಲ್ ತಂಡ ಮನಗೆ ನುಗ್ಗಿ ಮಾರಕಾಸ್ತ್ರಗಳನ್ನು … [Read more...] about ಹೊನ್ನಾವರದ ಮನೆಗೆ ಕನ್ನ ಹಾಕಿದ ದರೋಡೆಕೋರರು ಬೆಳಗಾವಿಯಲ್ಲಿ ಸೆರೆ