ಕಾರವಾರ:ಜೀವ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ಸಿಜೆಎಂ ನ್ಯಾಯಾಲಯ ಮೂರುವರೆ ವರ್ಷ ಕಾರಾಗೃಹ ವಾಸ ಮತ್ತು 13000 ರೂ.ದಂಡ ವಿಧಿಸಿ ತೀರ್ಪು ನೀಡಿದೆ. ಚೆಂಡಿಯಾ ನಿವಾಸಿಯಾದ ಆರೋಪಿ ನರೇಶ ಗೌಡ ಎಂಬಾತ ತನ್ನ ಚಿಕನ್ ಸೆಂಟರ್ ಎದುರು 2015 ರ ಫೆ. 2 ರಂದು ಸಾಯಂಕಾಲ 7.45 ರ ಸುಮಾರಿಗೆ ಬಂದ ಶೊನೂನ್ ಡಿಸೋಜಾ ಎಂಬಾತನನ್ನು ಕ್ಷುಲ್ಲಕ ಕಾರಣಕ್ಕಾಗಿ ಅವಾಚ್ಯ ಶಬ್ಧಗಳಿಂದ ಬೈದಿದ್ದರು. ಚಾಕುವಿನಿಂದ ತಿವಿದು ಗಂಭೀರವಾಗಿ ಗಾಯಗೊಳಿಸಿ ಜೀವ ಬೆದರಿಕೆ ಹಾಕಿದ್ದರ … [Read more...] about ಜೀವ ಬೆದರಿಕೆ ಪ್ರಕರಣ;ಮೂರುವರೆ ವರ್ಷ ಕಾರಾಗೃಹ ವಾಸ
ಮೂರುವರೆ
ಹಾಡು ಹಗಲೇ ಮಹಿಳೆಯ ಕರಿಮಣಿ ಸರ ಅಪಹರಣ
ಹೊನ್ನಾವರ :ಹೆಲ್ಮೆಟ್ ಧರಿಸಿ ಬೈಕ್ ಮೇಲೆ ಬಂದ ಆಗುಂತಕರೀರ್ವರು ಹಾಡು ಹಗಲೇ ಅಂಗಡಿಯಲ್ಲಿ ಕುಳಿತಿದ್ದ ಮಹಿಳೆಯೋರ್ವಳ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾದ ಘಟನೆ ಹೊನ್ನಾವರ ತಾಲೂಕಿನ ಕರ್ಕಿ ರಾಮೇಶ್ವರಕಂಬಿಯಲ್ಲಿ ಸಂಭವಿಸಿದೆ. ಚಿನ್ನದ ಸರ ಅಪಹರಣಕ್ಕೆ ಒಳಗಾದ ಅಂಗಡಿಯ ಮಾಲಕಿ ಲಲಿತಾ ದತ್ತಾತ್ರೇಯ ಕಾಳನ್ ಈ ಕುರಿತು ಪೋಲಿಸರಿಗೆ ದೂರು ನೀಡಿರುವುದಾಗಿ ಹೇಳಿದ್ದಾಳೆ. ರಾಮೇಶ್ವರಕಂಬಿ ಮಾರ್ಗದಲ್ಲಿದ್ದ ತಮ್ಮ ಚಿಕ್ಕ ಕಿರಾಣಿ ಅಂಗಡಿಯಲ್ಲಿ … [Read more...] about ಹಾಡು ಹಗಲೇ ಮಹಿಳೆಯ ಕರಿಮಣಿ ಸರ ಅಪಹರಣ