ಹಳಿಯಾಳ:- ಕನ್ನಡವು ವಿಶ್ವದ ಶ್ರೇಷ್ಠ 20 ಭಾಷೆಗಳಲ್ಲಿ ಒಂದಾಗಿದೆ, ಭಾರತದಲ್ಲೇ ಅತೀ ಹೆಚ್ಚು 8 ಜ್ಞಾನಪೀಠ ಪ್ರಶಸ್ತಿಗೆ ಭಾಜನವಾಗಿದೆ ಅಲ್ಲದೇ ವಿಶ್ವಗುರು ಬಸವಣ್ಣರ ಪ್ರಜಾಪ್ರಭುತ್ವ ಬ್ರಿಟಿಷ್ರೆ ಒಪ್ಪಿ ಲಂಡನ್ ಪಾರ್ಲಿಮೆಂಟ ಮುಂದೆ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದು ಕನ್ನಡಕ್ಕೆ ಸಂದ ಬಹುದೊಡ್ಡ ಗೌರವವಾಗಿದೆ ಎಂದು ಹಳಿಯಾಳ ಕಾಮೇಲ್ ಪ್ರೌಢಶಾಲೆಯ ಶಿಕ್ಷಕ ಕಾಳಿದಾಸ ಬಡಿಗೇರ ಅಭಿಪ್ರಾಯಪಟ್ಟರು. ಪಟ್ಟಣದ ಸರ್ದಾರ್ ವಲ್ಲಭಭಾಯಿ ಮಕ್ಕಳ ಉದ್ಯಾನವನದಲ್ಲಿ ಹಳಿಯಾಳದ … [Read more...] about ಕನ್ನಡವು ವಿಶ್ವದ ಶ್ರೇಷ್ಠ 20 ಭಾಷೆಗಳಲ್ಲಿ ಒಂದು – ಶಿಕ್ಷಕ ಕಾಳಿದಾಸ ಬಡಿಗೇರ
ಮೂರ್ತಿ ಪ್ರತಿಷ್ಠಾಪನೆ
ಅಭಿವೃದ್ದಿಗಾಗಿ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಕರೆ
ಹಳಿಯಾಳ:- ಚುನಾವಣೆ ಯುದ್ದ ಘೊಷಣೆಯಾಗಿದೆ ರಾಮ ಗೆಲ್ಲಬೇಕು, ರಾವಣ ಸಂಹಾರ ಆಗಬೇಕು ಹಳಿಯಾಳದ ಬಿಜೆಪಿಯಿಂದ ಸುನೀಲ್ ನಾಮಪತ್ರ ಸಲ್ಲಿಸಿ ಈ ಯುದ್ದ ಕಣಕ್ಕೆ ಧುಮುಕಿದ್ದು ಕ್ಷೇತ್ರದ ಜನತೆ ಮೋದಿಜಿಯವರ ಕೈ ಬಲಪಡಿಸಲು ಹಾಗೂ ಅಭಿವೃದ್ದಿಗಾಗಿ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಕರೆ ನೀಡಿದರು. ಗುರುವಾರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಸುನೀಲ್ ಹೆಗಡೆ ಅವರೊಂದಿಗೆ ನಾಮಪತ್ರ ಸಲ್ಲಿಸುವಾಗ ಉಪಸ್ಥಿತರಿದ್ದ ಅವರು ಬಳಿಕ ನಡೆದ … [Read more...] about ಅಭಿವೃದ್ದಿಗಾಗಿ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಕರೆ