ಹೊನ್ನಾವರ – ತಾಲೂಕಿನ ಹಳದಿಪುರ ಬಳಿ ಬಡಗಣಿ ಹೊಳೆಯಲ್ಲಿ ಹಾಸನ ಮೂಲದ ಯುವಕನೊಬ್ಬನ ಶವ ಪತ್ತೆಯಾಗಿದೆ.ಮೃತ ದುರ್ದೈವಿಯನ್ನು ಹಾಸನ ಜಿಲ್ಲೆಯ ಅರಸೀಕೆರೆಯ ಬಾಣಾವರ ದೊಡ್ಡೇನಹಳ್ಳಿ ಮೂಲದ ನಾಗರಾಜ ಡಿ.ಕೆ ಎಂದು ಗುರುತಿಸಲಾಗಿದೆ. ದಿನಾಂಕ 07-11-2020 ರಂದು ಬ್ಯಾಂಕ್ ಕೆಲಸದ ನಿಮಿತ್ತ ಬೆಂಗಳೂರಿಗೆ ಹೋಗಿಬರುತ್ತೇನೆ ಎಂದು ಮನೆಯಿಂದ ಹೋಗಿದ್ದವ ಮನೆಗೆ ಬಾರದ ಹಿನ್ನಲೆಯಲ್ಲಿ ಹಾಸನ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸು ದಾಖಲಾಗಿತ್ತು. ದಿನಾಂಕ 10-11-2020ರಂದು ಮಂಗಳವಾರ … [Read more...] about ಹಾಸನ ಮೂಲದ ವ್ಯಕ್ತಿ ಬಡಗಣಿ ಹೊಳೆಯಲ್ಲಿ ಶವವಾಗಿ ಪತ್ತೆ
ಮೃತ ದುರ್ದೈವಿ
ಕೊರೊನಾ ತಡೆಗೆ ಕಾಸರ್ಕನ ಚಕ್ಕೆ ಔಷಧ ಕುಡಿದು ಮಗ ಸಾವು, ತಂದೆ ಸ್ಥಿತಿ ಗಂಭೀರ – ಶಿರಸಿಯಲ್ಲಿ ನಡೆಯಿತು ಅಚಾತುರ್ಯ.
ಶಿರಸಿ: ಕೊರೊನಾ #ಸೋಂಕಿಗೆ_ತುತ್ತಾಗಬಾರದೆಂದು ಕಾಸರ್ಕನ ಚಕ್ಕೆ - ಹಳ್ಳಿ ಔಷಧಿ ಕುಡಿದ ಪರಿಣಾಮ ಮಗ ಸಾವನ್ನಪ್ಪಿದ್ದು, ತಂದೆಯ ಪರಿಸ್ಥಿತಿ ಗಂಭೀರವಾಗಿರುವ ಘಟನೆ ಶಿರಸಿ ತಾಲೂಕಿನ #ರಾಮನಬೈಲಿನಲ್ಲಿ ಇಂದು ನಡೆದಿರುವ ಬಗ್ಗೆ ವರದಿಯಾಗಿದೆ.#ಫ್ರಾನ್ಸಿಸ್_ರೇಘೋ(42) ಮೃತ ದುರ್ದೈವಿಯಾಗಿದ್ದು ಆತನ ತಂದೆ #ಅಂಥೋನಿ(70) #ತೀವೃ #ಅಸ್ವಸ್ಥರಾಗಿದ್ದು ಶಿರಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಗ್ರಾಮೀಣ … [Read more...] about ಕೊರೊನಾ ತಡೆಗೆ ಕಾಸರ್ಕನ ಚಕ್ಕೆ ಔಷಧ ಕುಡಿದು ಮಗ ಸಾವು, ತಂದೆ ಸ್ಥಿತಿ ಗಂಭೀರ – ಶಿರಸಿಯಲ್ಲಿ ನಡೆಯಿತು ಅಚಾತುರ್ಯ.