ಹಳಿಯಾಳ:- ಕಳೆದ ಕೆಲವು ತಿಂಗಳುಗಳಿಂದ ಕೋವಿಡ್-19 ಮಹಾಮಾರಿಯು ಜನರ ಬದುಕನ್ನು ಕಸಿದುಕೊಂಡಿದ್ದು ಜನರ ಆರ್ಥಿಕ ಪರಿಸ್ಥಿತಿಯು ತೀರಾ ಹದಗೆಟ್ಟಿದೆ ಅಲ್ಲದೇ ಗಾಯದ ಮೇಲೆ ಬರೆ ಎಳೆದಂತೆ ಸುರಿದ ಅಕಾಲಿಕ ಮಳೆಯಿಂದ ಸೃಷ್ಠಿಯಾದ ಅತಿವೃಷ್ಠಿಯಿಂದ ರೈತರು, ಕೂಲಿ ಕಾರ್ಮಿಕರು ಸಾಕಷ್ಟು ನಷ್ಟವನ್ನು ಎದುರಿಸುತ್ತಿದ್ದು ಇವರಿಗೆ ಸರ್ಕಾರ ನೆರವಾಗಬೇಕಾಗಿದೆ ಎಂದು ಹಳಿಯಾಳ ಶಾಸಕ ಆರ್ ವಿ ದೇಶಪಾಂಡೆ ಸರ್ಕಾರಕ್ಕೆ ಪತ್ರ ಬರೆದು ಆಗ್ರಹಿಸಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ … [Read more...] about ರೈತರಿಗೆ – ಕೂಲಿಕಾರರಿಗೆ ಸರ್ಕಾರ ನೆರವಾಗಬೇಕಿದೆ- ಶಾಸಕ ಆರ್ ವಿ ದೇಶಪಾಂಡೆ
ಮೆಕ್ಕೆಜೋಳ
Apmc market report 21-09-2020
1] ಮಾರುಕಟ್ಟೆ: ಕುಮುಟಉತ್ಪನ್ನಗಳುಪ್ರಬೇಧಗಳುವರ್ಗಆವಕಪ್ರಮಾಣಕನಿಷ್ಠಗರಿಷ್ಠಮಾದರಿಅಡಿಕೆಚಿಪ್ಪುಸರಾಸರಿ25ಕ್ವಿಂಟಲ್246992708926829ಅಡಿಕೆಕೋಕಸರಾಸರಿ20ಕ್ವಿಂಟಲ್165992586925549ಅಡಿಕೆಫ್ಯಾಕ್ಟರಿಸರಾಸರಿ55ಕ್ವಿಂಟಲ್118691551115109ಅಡಿಕೆಹಳೆ ಚಾಲಿಸರಾಸರಿ10ಕ್ವಿಂಟಲ್315693229932019ಅಡಿಕೆಹೊಸ ಚಾಲಿಸರಾಸರಿ150ಕ್ವಿಂಟಲ್3129932799324192] ಮಾರುಕಟ್ಟೆ: ಯಲ್ಲಾಪೂರಉತ್ಪನ್ನಗಳುಪ್ರಬೇಧಗಳುವರ್ಗಆವಕಪ್ರಮಾಣಕನಿಷ್ಠಗರಿಷ್ಠಮಾದರಿಅಡಿಕೆಬಿಳೆ … [Read more...] about Apmc market report 21-09-2020
ನಿರಂತರ ಮಳೆ -ಹೊಲದಲ್ಲಿ ಬಸಿ ಗಾಲುವೆ ನಿರ್ಮಿಸಿ ಬೆಳೆ ರಕ್ಷಿಸಿಕೊಳ್ಳುವಂತೆ – ಕೃಷಿ ಅಧಿಕಾರಿ ನಾಗೇಶ ನಾಯ್ಕರಿಂದ ರೈತರಿಗೆ ಸಲಹೆ
ಹಳಿಯಾಳ:- ತಾಲೂಕಿನಲ್ಲಿ ಕಳೆದ 2 ವಾರಗಳಿಂದ ಸತತವಾಗಿ ಮಳೆ ಸುರಿಯುತ್ತಿರುವುದರಿಂದ ಮೆಕ್ಕೆಜೋಳ ಮತ್ತು ಹತ್ತಿ ಬೆಳೆಯ ಹೊಲಗಳಲ್ಲಿ ನೀರು ನಿಂತು, ಜೌಗು ಪ್ರದೇಶ ನಿರ್ಮಾಣವಾಗಿದ್ದು. ಇದರಿಂದ ಬೆಳೆಯ ಬೆಳವಣಿಗೆಯು ಕುಂಠಿತಗೊಳ್ಳುವ ಸಂಭವವಿದು,್ದ ಹೊಲದಲ್ಲಿ 4-5 ಸಾಲಿಗೆ ಒಂದರಂತೆ ಬಸಿ ಗಾಲುವೆಯನ್ನು ನಿರ್ಮಿಸಿ ಬೆಳೆ ರಕ್ಷಿಸಿಕೊಳ್ಳುವಂತೆ ಹಳಿಯಾಳ ಸಹಾಯಕ ಕೃಷಿ ನಿರ್ದೇಶಕ ನಾಗೇಶ ನಾಯ್ಕ ರೈತರಿಗೆ ಸಲಹೆ ನೀಡಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುವ … [Read more...] about ನಿರಂತರ ಮಳೆ -ಹೊಲದಲ್ಲಿ ಬಸಿ ಗಾಲುವೆ ನಿರ್ಮಿಸಿ ಬೆಳೆ ರಕ್ಷಿಸಿಕೊಳ್ಳುವಂತೆ – ಕೃಷಿ ಅಧಿಕಾರಿ ನಾಗೇಶ ನಾಯ್ಕರಿಂದ ರೈತರಿಗೆ ಸಲಹೆ
ಸರ್ಕಾರದ ಯೋಜನೆಗಳ ಅನುಷ್ಠಾನ ಅಧಿಕಾರಿಗಳ ಕೈಯಲ್ಲಿ;ಸಚಿವ ಆರ್.ವಿ.ದೇಶಪಾಂಡೆ
ಹಳಿಯಾಳ:ಸರ್ಕಾರದ ಯೋಜನೆಗಳ ಅನುಷ್ಠಾನ ಅಧಿಕಾರಿಗಳ ಕೈಯಲ್ಲಿ ಇರುವುದರಿಂದ ಅಧಿಕಾರಿಗಳು ಸ್ವಾರ್ಥಕ್ಕಾಗಿ ನೌಕರಿ ಮಾಡದೆ ತಮ್ಮ ಜವಾಬ್ದಾರಿ ಅರಿತು ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿದರೆ ಯಾವುದೇ ಸಮಸ್ಯೆಗಳು ಉದ್ಭವಿಸದೆ ಯೋಜನೆಗಳ ಲಾಭ ಎಲ್ಲರಿಗೂ ದೊರೆಯುತ್ತದೆ ಎಂದು ಸಚಿವ ಆರ್.ವಿ.ದೇಶಪಾಂಡೆ ಹೇಳಿದರು. ಪಟ್ಟಣದ ತಾಪಂ ಸಭಾಭವನದಲ್ಲಿ ಶನಿವಾರ ನಡೆದ ತಾಲೂಕಾ ಮಟ್ಟದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಎಲ್ಲ ಇಲಾಖೆಗಳ ಪ್ರಗತಿ ಪರಿಶೀಲಿಸಿ … [Read more...] about ಸರ್ಕಾರದ ಯೋಜನೆಗಳ ಅನುಷ್ಠಾನ ಅಧಿಕಾರಿಗಳ ಕೈಯಲ್ಲಿ;ಸಚಿವ ಆರ್.ವಿ.ದೇಶಪಾಂಡೆ