ಹಳಿಯಾಳ:ವಿಧಾನಸಭೆ ಚುನಾವಣೆ ಹಿನ್ನೆಲೆ ರಾಜ್ಯದಲ್ಲಿ ಬಿಜೆಪಿ ಹಾಗೂ ಜೆ.ಡಿ.ಎಸ್ ಪಕ್ಷ ಒಳ ಒಪ್ಪಂದ ಮಾಡಿಕೊಂಡಿವೆ ಎಂದು ಸಚಿವ ಆರ್.ವಿ.ದೇಶಪಾಂಡೆ ಪುತ್ರ ಕೆಪಿಸಿಸಿ ಸದಸ್ಯ ಪ್ರಶಾಂತ ದೇಶಪಾಂಡೆ ನೀಡಿರುವ ಪತ್ರಿಕಾ ಹೇಳಿಕೆ ಸತ್ಯಕ್ಕೆ ದೂರವಾಗಿದ್ದು ಅವರ ಹೇಳಿಕೆಯನ್ನು ಜೆ.ಡಿ.ಎಸ್ ತ್ರೀವವಾಗಿ ಖಂಡಿಸುತ್ತದೆ ಎಂದು ಕ್ಷೇತ್ರಾಧ್ಯಕ್ಷ ನಾಗೇಂದ್ರ ಜಿವೋಜಿ ಹೇಳಿದರು. ಪಟ್ಟಣದ ಪಕ್ಷದ ಕಾರ್ಯಾಲಯದಲ್ಲಿ ನಡೆಸಿದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ಅಲ್ಪ … [Read more...] about ಸಚಿವ ಆರ್.ವಿ.ದೇಶಪಾಂಡೆ ಹಣ,ಹೆಂಡ ಹಂಚಿ ಚುನಾವಣೆ ಸ್ಫರ್ಧಿಸಿಲ್ಲಾ ಎಂದು ತುಳಜಾಭವಾನಿ ಮೇಲೆ ಪ್ರಮಾಣ ಮಾಡಲಿ – ಎನ್.ಎಸ್.ಜಿವೋಜಿ ಸವಾಲ್.
ಮೇಲೆ
ಪಾಕಿಸ್ತಾನದಿಂದ ನಿರಾಶ್ರಿತರಾಗಿ ಭಾರತಕ್ಕೆ ಬಂದಿರುವ ಹಿಂದೂಗಳಿಗೆ ಭಾರತದ ನಾಗರಿಕತ್ವವನ್ನು ನೀಡಿರಿ ಎಂದು ತಹಶೀಲದಾರರಿಗೆ ಮನವಿ
ಹೊನ್ನಾವರ:ಪಾಕಿಸ್ತಾನಿ ಹಿಂದೂಗಳ ಮತಾಂತರವನ್ನು ತಡೆಗಟ್ಟಲು ಪಾಕಿಸ್ತಾನದಿಂದ ನಿರಾಶ್ರಿತರಾಗಿ ಭಾರತಕ್ಕೆ ಬಂದಿರುವ ಹಿಂದೂಗಳಿಗೆ ಭಾರತದ ನಾಗರಿಕತ್ವವನ್ನು ನೀಡಿರಿ ! - ಹಿಂದೂಗಳ ಒಕ್ಕೊರಲಿನ ಬೇಡಿಕೆಪಾಕಿಸ್ತಾನದ ಹಿಂದೂಗಳ ಮೇಲೆ ನಿರಂತರ ಅಪರಿಮಿತ ಅತ್ಯಾಚಾರವಾಗುತ್ತಿದೆ. ಬಲವಂತದಿಂದ ಮತಾಂತರ, ಹಿಂದೂಗಳ ಮೇಲೆ ಪ್ರಾಣಘಾತಕ ಆಕ್ರಮಣಗಳು, ಹಿಂದೂ ಹುಡುಗಿಯರನ್ನು ಅಪಹರಿಸಿ ಅವರೊಂದಿಗೆ ನಿಕಾಹ, ಹಿಂದೂ ಹುಡುಗಿಯರ-ಮಹಿಳೆಯರ ಮೇಲೆ ಬಲತ್ಕಾರ, ಹಿಂದೂಗಳ ಭೂಮಿಯನ್ನು … [Read more...] about ಪಾಕಿಸ್ತಾನದಿಂದ ನಿರಾಶ್ರಿತರಾಗಿ ಭಾರತಕ್ಕೆ ಬಂದಿರುವ ಹಿಂದೂಗಳಿಗೆ ಭಾರತದ ನಾಗರಿಕತ್ವವನ್ನು ನೀಡಿರಿ ಎಂದು ತಹಶೀಲದಾರರಿಗೆ ಮನವಿ
ಸಚಿವ ದೇಶಪಾಂಡೆ ಪರಮಾಪ್ತ, ಕಾಂಗ್ರೇಸ್ ಅಧ್ಯಕ್ಷ ಸುಭಾಷ ಕೊರ್ವೆಕರ ಮನೆಗಳ ಮೇಲೆ ಐಟಿ ರೇಡ್ ದಾಖಲೆಗಳನ್ನು ಪರಿಶೀಲಿಸಿ ತೆರಳಿದ ಅಧಿಕಾರಿಗಳ ತಂಡ.
ಹಳಿಯಾಳ:-ಹಳಿಯಾಳ ಬ್ಲಾಕ್ ಕಾಂಗ್ರೇಸ್ ಹಾಗೂ ಅಕ್ರಮ-ಸಕ್ರಮ ಸಮೀತಿ ಅಧ್ಯಕ್ಷ, ಪ್ರಥಮ ದರ್ಜೆ ಗುತ್ತಿಗೆದಾರ ಹಾಗೂ ಸಚಿವ ಆರ್.ವಿ.ದೇಶಪಾಂಡೆ ಪರಮಾಪ್ತ ಸುಭಾಷ ಕೊರ್ವೆಕರ ಅವರ ಹಾಗೂ ಸಂಬಂಧಿಕರ ಮನೆ ಮೆಲೆ ಐಟಿ ಅಧಿಕಾರಿಗಳು ದಾಳಿ ನಡೆಸಿರುವ ಘಟನೆ ನಡೆದಿದೆ. ಬುಧವಾರ ಸಾಯಂಕಾಲ ಹಳಿಯಾಳ ಪಟ್ಟಣದ ಯಲ್ಲಾಪುರ ನಾಕಾ ಬಳಿ ಸಕ್ಕರೆ ಕಾರ್ಖಾನೆ ತೆರಳುವ ರಸ್ತೆ ಬಳಿ ಇರುವ ಸುಭಾಷ ಕೊರ್ವೆಕರ ನಿವಾಸ ಅವರ ಮಾವ ಗುತ್ತೀಗೆದಾರ ನಾರಾಯಣ ದೇಸೂರಕರ ಅವರ ಶೇಖನಕಟ್ಟಾ ಗ್ರಾಮದ ಮನೆ … [Read more...] about ಸಚಿವ ದೇಶಪಾಂಡೆ ಪರಮಾಪ್ತ, ಕಾಂಗ್ರೇಸ್ ಅಧ್ಯಕ್ಷ ಸುಭಾಷ ಕೊರ್ವೆಕರ ಮನೆಗಳ ಮೇಲೆ ಐಟಿ ರೇಡ್ ದಾಖಲೆಗಳನ್ನು ಪರಿಶೀಲಿಸಿ ತೆರಳಿದ ಅಧಿಕಾರಿಗಳ ತಂಡ.
ಹಿಂದೂ ಅಜೆಂಡಾ ಮೇಲೆ ಬಿಜೆಪಿ ಪಕ್ಷ ಗೆಲುವು ಸಾಧಿಸುವುದು ಸಾಧ್ಯವಿಲ್ಲ – ಸುಭಾಷ ಕೊರ್ವೆಕರ
ಹಳಿಯಾಳ : ಬಿಜೆಪಿ ಪಕ್ಷದವರು ಹಿಂದೂ ಅಜೆಂಡಾ ಮೇಲೆ ಆರಿಸಿ ಬರುತ್ತೇವೆ ಎಂದು ಕಣಸು ಕಾಣುತ್ತಿದ್ದು ಅದು ಅವರ ಭ್ರಮೆಯಾಗಿದ್ದು ನನಸಾಗಲು ಸಾಧ್ಯವಿಲ್ಲ ಹಿಂದೂ ಅಜೆಂಡಾ ಎಲ್ಲೂ ಕೆಲಸ ಮಾಡಲ್ಲ ಎಂದು ಹಳಿಯಾಳ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸುಭಾಷ ಕೊರ್ವೆಕರ ಹೇಳಿದರು. ಪಟ್ಟಣದ ಬ್ಲಾಕ್ ಕಾಂಗ್ರೇಸ್ ಕಾರ್ಯಾಲಯದಲ್ಲಿ ನಡೆಸಿದ ಸುದ್ದಿಗೊಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು ಸುನಿಲ್ ಹೆಗಡೆ ಅವರು ಇತ್ತೀಚೆಗೆ ದಾಂಡೇಲಿಯಲ್ಲಿ ನಡೆಸಿದ ಸುದ್ದಿಗೊಷ್ಠಿಯಲ್ಲಿ ಸಚಿವ ದೇಶಪಾಂಡೆ … [Read more...] about ಹಿಂದೂ ಅಜೆಂಡಾ ಮೇಲೆ ಬಿಜೆಪಿ ಪಕ್ಷ ಗೆಲುವು ಸಾಧಿಸುವುದು ಸಾಧ್ಯವಿಲ್ಲ – ಸುಭಾಷ ಕೊರ್ವೆಕರ
ದೇಶವಿರೋಧಿ ಘೊಷಣೆ ಕೂಗುವವರನ್ನು ನಿಯಂತ್ರಿಸಲು ನೂತನ ಕಾನೂನು ರೂಪಿಸಿ !
ಸೈನಿಕರ ತಾಳ್ಮೆಗೆಡುವ ಮುನ್ನ ಸೈನಿಕರ ಮೇಲೆ ದಾಖಲಿಸಲಾದ ಅಪರಾಧವನ್ನು ಹಿಂಪಡೆಯಿರಿ ಮತ್ತು ಕಾಶ್ಮೀರದಲ್ಲಿ `ರಾಷ್ಟ್ರಪತಿ ಆಡಳಿತ' ಹೇರಿ ! - ಹಿಂದುತ್ವವಾದಿ ಸಂಘಟನೆಗಳ ಬೇಡಿಕೆ ಕಾಶ್ಮೀರದ ಸರ್ಕಾರವು ಒಂದೆಡೆ ಭಾರತೀಯ ಸೈನಿಕರ ಮೇಲೆ ಕಲ್ಲೆಸೆಯುವ 9730 ದೇಶದ್ರೋಹಿಗಳ ಮೇಲಿನ ಅಪರಾಧವನ್ನು ಹಿಂಪಡೆಯುತ್ತದೆ ಮತ್ತೊಂದೆಡೆ ಸೈನಿಕರು ಆತ್ಮರಕ್ಷಣೆಗಾಗಿ ಮಾಡಿದ ಕಾರ್ಯಾಚರಣೆಯಲ್ಲಿ ಇಬ್ಬರು ಕಲ್ಲುತೂರಾಟ ಮಾಡುವ ದೇಶದ್ರೋಹಿಗಳು ಮೃತಪಟ್ಟರೆಂದು ಸೈನಿಕರ ಮೇಲೆ ಅಪರಾಧವನ್ನು … [Read more...] about ದೇಶವಿರೋಧಿ ಘೊಷಣೆ ಕೂಗುವವರನ್ನು ನಿಯಂತ್ರಿಸಲು ನೂತನ ಕಾನೂನು ರೂಪಿಸಿ !