ಹೊನ್ನಾವರ; ತಾಲೂಕಿನ ಹೊಸಾಕುಳಿ ಗ್ರಾಮಪಂಚಾಯತ ವ್ಯಾಪ್ತಿಯ ಬಾಳೆಗದ್ದೆಯ ಸುಬ್ರಾಯ ಗೌಡ ಎನ್ನುವವರಿಗೆ ಸೇರಿದ ಕೊಟ್ಟಿಗಿಗೆ ಗುರುವಾರ ಸಾಯಂಕಾಲ ಆಕಸ್ಮಿಕವಾಗಿ ಬೆಂಕಿ ತಗುಲಿದ ಘಟನೆ ವರದಿಯಾಗಿದೆ. ಕೊಟ್ಟಿಗೆಯ ಮೇಲ್ಚಾವಣೆ ಹಾಗೂ ಅಲ್ಲಿ ಮಳೆಗಾಲಕ್ಕಾಗಿ ಸಂಗ್ರಹಿಸಿಟ್ಟ ಒಣಹುಲ್ಲು ಸಂಪೂರ್ಣ ಭಸ್ಮವಾಗಿದೆ. ಸರಿಸುಮಾರು 40ಸಾವಿರಕ್ಕೂ ಅಧಿಕ ವೆಚ್ಚದ ನಷ್ಟ ಸಂಭವಿಸಿರಬಹುದೆಂದು ಅಂದಾಜಿಸಲಾಗಿದೆ. ಸ್ಥಳಿಯರ ಸಹಾಯದಿಂದ ಕೊಟ್ಟಿಗೆಯಲ್ಲಿದ್ದ 1 ಎಮ್ಮೆ ಹಾಗೂ 5 … [Read more...] about ಕೊಟ್ಟಿಗೆಗೆ ಬೆಂಕಿ; ಸಂಗ್ರಹಿಸಿಟ್ಟ ಒಣಹುಲ್ಲು ಮೇಲ್ಚಾವಣೆಯು ಭಾಗಶಃ ಭಸ್ಮ