ಭಟ್ಕಳ: ತಾಲೂಕಿನ ಶಿರಾಲಿ ತಟ್ಟಿಹಕ್ಕಲ್ನಲ್ಲಿರುವ ಸರಕಾರಿ ಮೈದಾನ ಒತ್ತುವರಿಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಸದರಿ ಮೈದಾನದ ಸರ್ವೇ ನಡೆಸುವಂತೆ ಶಾಸಕ ಸುನಿಲ್ ನಾಯ್ಕ ಸೂಚಿಸಿದ್ದಾರೆ.ಮೈದಾನ ಅಭಿವೃದ್ಧಿಯ ಸಂಬಂಧ ಸ್ಥಳಕ್ಕೆ ತೆರಳಿದ ಶಾಸಕರು, ಮೈದಾನ ಹಾಗೂ ನಕಾಶೆಯ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮೊದಲು ಸರ್ವೆ ಕಾರ್ಯ ನಡೆಸಿ ಒತ್ತುವರಿಯನ್ನು ತೆರವುಗೊಳಿಸಬೇಕಾಗಿದೆ, ಮೈದಾನದ ಸುತ್ತ ಬೇಲಿ ನಿರ್ಮಿಸುವ … [Read more...] about ಶಿರಾಲಿ ತಟ್ಟಿಹಕ್ಕಲ್ ಮೈದಾನ ಸರ್ವೇ ಕಾರ್ಯಕ್ಕೆ ಚಾಲನೆ
ಮೈದಾನ
ದಿ.4 ರಂದು ಹಳಿಯಾಳಕ್ಕೆ ಯೋಗಿ ಆದಿತ್ಯನಾಥ –ರೋಡ ಶೋ- ಬಹಿರಂಗ ಸಭೆಯಲ್ಲಿ ಭಾಗಿ -ಸುನೀಲ್ ಹೆಗಡೆ.
ಹಳಿಯಾಳ:- ನಾತಪಂಥದ ರಾಷ್ಟ್ರಗುರು, ಗೊರಖಪುರ ಪಿಠಾಧೀಶರು ಆಗಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ದಿ.4 ಶುಕ್ರವಾರ ಬೆಳಿಗ್ಗೆ 10.30ಕ್ಕೆ ಹಳಿಯಾಳಕ್ಕೆ ಆಗಮಿಸಲಿದ್ದಾರೆಂದು ಮಾಜಿ ಶಾಸಕ ಸುನೀಲ್ ಹೆಗಡೆ ಹೇಳಿದರು. ಈ ಕುರಿತು ಮಾಹಿತಿ ನೀಡಿದ ಅವರು ಬಿಜೆಪಿ ರಾಜ್ಯ ಸಮೀತಿಯಿಂದ ಹಳಿಯಾಳದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು ಪಕ್ಷದ ಅಭ್ಯರ್ಥಿಯಾದ ನನ್ನ ಪರ ಚುನಾವಣಾ ಪ್ರಚಾರಾರ್ಥವಾಗಿ ಅವರು ಹಳಿಯಾಳಕ್ಕೆ ಆಗಮಿಸುತ್ತಿದ್ದು ಯೋಗಿ ಆದಿತ್ಯನಾಥ … [Read more...] about ದಿ.4 ರಂದು ಹಳಿಯಾಳಕ್ಕೆ ಯೋಗಿ ಆದಿತ್ಯನಾಥ –ರೋಡ ಶೋ- ಬಹಿರಂಗ ಸಭೆಯಲ್ಲಿ ಭಾಗಿ -ಸುನೀಲ್ ಹೆಗಡೆ.
ಡಿ,8 ರಿಂದ 10 ರ ವರೆಗೆ ಶರಾವತಿ ಉತ್ಸವ
ಶರಾವತಿ ಉತ್ಸವ 2017 ದಿನಾಂಕ ಡಿಸೆಂಬರ್ 8,9,10, 2017ಹೊನ್ನಾವರ,ಹೊನ್ನಾವರದÀ ಸೆಂಟ್ ಅಂತೋನಿ ಪ್ರಾಢ ಶಾಲೆಯ ಮೈದಾನದಲ್ಲಿ ಡಿ,8 ರಿಂದ 10 ರ ವರೆಗೆ 12 ನೇ ವರ್ಷದ "ಶರಾವತಿ ಉತ್ಸವ"À ನಡೆಯಲಿದೆ, ಈ ಉತ್ಸವದಲ್ಲಿ ಸ್ಥಳೀಯ ಪ್ರತಿಭೇಗಳಿಗೆ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲು ಮುಕ್ತ ಅವಕಾಶವಿರುತ್ತದೆ. ಅವಕಾಶಗಳಿಗಾಗಿ 9448893846 ಮತ್ತು 9481460315 ಈ ನಂಬರಿಗೆ ಸಂಪರ್ಕಿಸಲು ಶರಾವತಿ ಉತ್ಸವ ಸಮಿತಿ ಕೋರಿದೆ, … [Read more...] about ಡಿ,8 ರಿಂದ 10 ರ ವರೆಗೆ ಶರಾವತಿ ಉತ್ಸವ
ರಾಜ್ಯಮಟ್ಟಕ್ಕೆ ಆಯ್ಕೆ
ಹೊನ್ನಾವರ .ಅಂಕೋಲಾದ ಜೈಹಿಂದ್ ಹೈಸ್ಕೂಲ್ ಮೈದಾನದಲ್ಲಿ ನಡೆದ ಪ್ರಾಥಮಿಕ ಶಾಲೆಗಳ ಅಥ್ಲೇಟಿಕ್ ಕ್ರೀಡಾಕೂಟದಲ್ಲಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಗುಣವಂತೆ ಮಕ್ಕಳು ಚಕ್ರ ಎಸೆತ ಸ್ಪರ್ಧೆಯಲ್ಲಿ ಪ್ರಥಮಸ್ಥಾನ ಪಡೆದ ಸಂಜನಾ ಗೌಡ, ದ್ವೀತಿಯ ಸ್ಥಾನ ಪಡೆದ ತೇಜಸ್ವೀನಿ ಗೌಡ ಇವರಿಬ್ಬರೂ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಒಂದೇ ಸ್ಪರ್ಧೆಯಲ್ಲಿ ಒಂದೆ ಶಾಲೆಯ ವಿದ್ಯಾರ್ಥಿಗಳು ಕ್ಲಸ್ಟರ್ ಹಂತದಿಂದ ರಾಜ್ಯಮಟ್ಟದವರೆಗೆ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದು … [Read more...] about ರಾಜ್ಯಮಟ್ಟಕ್ಕೆ ಆಯ್ಕೆ
ವಿವಿಧ ಯೋಜನೆಗಳಿಗೆ ಚಾಲನೆ ನೀಡಿದ ಸಚಿವ ಆರ್.ವಿ. ದೇಶಪಾಂಡೆ
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ದಿಯ ಜೊತೆ ಶಿಕ್ಷಣ, ಆರೋಗ್ಯ, ಉದ್ಯೋಗ ಕ್ಷೇತ್ರಗಳಲ್ಲಿ ಹಲವು ರೀತಿಯ ಅಭಿವೃದ್ದಿ ಕೆಲಸಗಳನ್ನು ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ ಹೇಳಿದರು. ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ ಬುಧವಾರ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನಡೆಸಿ ಅವರು ಮಾತನಾಡಿದರು. ಜಿಲ್ಲೆಯ ಪ್ರವಾಸಿ ತಾಣಗಳನ್ನು ಜಗತ್ತಿಗೆ ಪರಿಚಯಿಸಲು ಸಾಕಷ್ಟು ಕಾರ್ಯಕ್ರಮಗಳನ್ನು … [Read more...] about ವಿವಿಧ ಯೋಜನೆಗಳಿಗೆ ಚಾಲನೆ ನೀಡಿದ ಸಚಿವ ಆರ್.ವಿ. ದೇಶಪಾಂಡೆ