ಹೊನ್ನಾವರ : ಸಂಸ್ಕಾರದಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಮನುಷ್ಯನ ಜೀವನಕ್ಕೆ ಮನೆಯೇ ಮೊದಲ ಪಾಠಶಾಲೆಯಾಗಿದ್ದು ಮನೆಯಲ್ಲಿ ಸಿಗುವ ಸಂಸ್ಕಾರವು ಶಾಲೆ ಮತ್ತು ಸಮಾಜದಿಂದ ಸಿಗುವ ಸಂಸ್ಕಾರಕ್ಕಿಂತ ಭಿನ್ನವಾಗಿರುತ್ತದೆ. ಸಮಾಜದಲ್ಲಿ ಉತ್ತಮ ವಾತಾವರಣ ನಿರ್ಮಾಣವಾಗಬೇಕಾದರೆ ಗುರುಗಳ ಮಾರ್ಗದರ್ಶನ, ಕುಟುಂಬದಿಂದ ಸಿಗುವ ಸಂಸ್ಕಾರಗಳು ಅತೀ ಅವಶ್ಯಕವಾಗಿದೆ ಎಂದು ಸೋಂದಾ ಸ್ವರ್ಣವಲ್ಲಿ ಮಠದ ಮಠಾಧೀಶರಾದ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳು ಆಶೀರ್ವಚನ … [Read more...] about ಮನುಷ್ಯನ ಜೀವನಕ್ಕೆ ಮನೆಯೇ ಮೊದಲ ಪಾಠಶಾಲೆ
ಮೊದಲ
ವಿಲಂಬಿ ಸಂವತ್ಸರದ ಮೊದಲ ಸುರ್ಯೋದಯ
ಹೊನ್ನಾವರ , ಪಟ್ಟಣ ರಾಮತೀರ್ಥ ಗುಡ್ಡದ ಮೇಲಿನ ರಾಮಮಂದಿರದಿಂದ ಸೆರೆ ಹಿಡಿದ ಸುರ್ಯೋದಯ, … [Read more...] about ವಿಲಂಬಿ ಸಂವತ್ಸರದ ಮೊದಲ ಸುರ್ಯೋದಯ
ನಾಳೆಯಿಂದಲೇ ಶ್ರಾವಣ ಸಂಭ್ರಮ- ಪಾತ್ರೆಗಳ ಎಕ್ಸಚೇಂಜ್ ಮೇಳ*
ದಿ 02-08-2017 ರಿಂದ 05 -08 2017 ರ ವರೆಗೆ *TSS ಸುಪರ್ ಮಾರ್ಕೆಟ್ ಶಿರಸಿಯಲ್ಲಿ.*ಹಳೆಯ ಯಾವುದೇ ಸ್ಥಿತಿಯಲ್ಲಿನ ಅಲ್ಯೂಮಿನಿಯಂ , ತಾಮ್ರ, ಹಿತ್ತಾಳೆ ಹಾಗು ಇದೇ ಮೊದಲ ಬಾರಿಗೆ *ಸ್ಟೀಲ್ ಪಾತ್ರೆಗಳನ್ನು ತೂಕದಲ್ಲಿ ಖರೀದಿಸಲಾಗುತ್ತಿದೆ* ಹಾಗು ಹೊಸ ಪಾತ್ರೆಗಳ ಮತ್ತು ಗ್ರಹೋಪಯಗಿ ವಸ್ತುಗಳಾದ ಕುಕ್ಕರ್, ಸ್ಟೋವ್ ಗಳ ಖರೀದಿಗೆ ಖರೀದಿಯಾನುಸಾರವಾಗಿ ಉಚಿತ ಸ್ಟೀಲ್ ಪಾತ್ರೆಗಳ ಕೊಡುಗೆ ಇದೆ. ಇದರ ಪ್ರಯೋಜನವನ್ನು ಗ್ರಾಹಕರು ಪಡೆದುಕೊಳ್ಳಿ.(ಈ ಕೊಡುಗೆ … [Read more...] about ನಾಳೆಯಿಂದಲೇ ಶ್ರಾವಣ ಸಂಭ್ರಮ- ಪಾತ್ರೆಗಳ ಎಕ್ಸಚೇಂಜ್ ಮೇಳ*
ನಷ್ಟದಲ್ಲಿದ್ದ ಮೀನುಗಾರಿಕಾ ನಿಗಮಕ್ಕೆ ಲಾಭ
ಕಾರವಾರ:2003ರಲ್ಲಿ ಕಚೇರಿ ಸಿಬ್ಬಂದಿಗೂ ವೇತನ ನೀಡಲಾಗದ ಪರಿಸ್ಥಿತಿಯಲ್ಲಿ ನಿಗಮವಿತ್ತು. 2008ರ ಸಾಲಿನಲ್ಲಿ ಹೆಚ್ಚುವರಿ ಘಟಕ ನಿರ್ಮಾಣಕ್ಕೆ ಸರ್ಕಾರ 10ಕೋಟಿ ಅನುಧಾನ ನೀಡಿದ್ದು, ಅದನ್ನು ಬಳಸಿಕೊಂಡು ಉದ್ಯಮವನ್ನು ಬೆಳಸಲಾಯಿತು. ಕ್ರಮೇಣ ಲಾಭ ಪಡೆದ ಉದ್ಯಮವೂ ಇದೇ ಮೊದಲ ಬಾರಿಗೆ ಸಾಕಷ್ಟು ಉಳಿತಾಯ ಮಾಡಿದೆ. ತಮ್ಮ ಅವದಿಯಲ್ಲಿ 14 ಹೆಚ್ಚುವರಿ ಮತ್ಸ್ಯ ದರ್ಶನ ಉಪಹಾರ ಮಂದಿರ ನಿರ್ಮಿಸಿ ಅಭಿವೃದ್ದಿ ಮಾಡಿರುವದೇ ಲಾಭಕ್ಕೆ ಕಾರಣವಾಗಿದೆ ಎಂದು ಅವರು ಹೇಳಿದರು. … [Read more...] about ನಷ್ಟದಲ್ಲಿದ್ದ ಮೀನುಗಾರಿಕಾ ನಿಗಮಕ್ಕೆ ಲಾಭ
ಬಿಜೆಪಿ ಮಹಾಸಂಪರ್ಕ ಅಭಿಯಾನದ ಮಂಡಲ ಮಟ್ಟದ ಮೊದಲ ಸಭೆ
ಹೊನ್ನಾವರ’ತಾಲೂಕಿನ ಅರೇಅಂಗಡಿ ಲಕ್ಮೀನಾರಯಣಕಟ್ಟ್ಟಡದಲ್ಲಿ ಬಿಜೆಪಿ ಮಹಾಸಂಪರ್ಕ ಅಭಿಯಾನದ ಮಂಡಲ ಮಟ್ಟದ ಮೊದಲ ಸಭೆ ನಡೆಯಿತು . ಮಾಜಿ ಸಚಿವ ಕೊಟಾ ಶ್ರೀನಿವಾಸ ಪೂಜಾರಿ ಸಭೆಯನ್ನು ಉದ್ಗಾಟಸಿ ರಾಜ್ಯ ಸರಕಾರದ ಆಡಳಿತವನ್ನು ಕಟುವಾಗಿ ಟೀಕಿಸಿ ಕೇಂದ್ರ ಸರಕಾರದ ಸಾಧನೆಗಳು ತೆರೆದಿಟ್ಟರು. ವೇದಿಕೆಯಲ್ಲಿ ಜಿ.ಪಂ.ಸದಸ್ಯೆ ಶ್ರೀಕಲಾ ಶಾಸ್ತಿ ತಾ.ಪ.ಸದಸ್ಯರಾದ ರಾಧಾ ನಾಯ್ಕ,ಸೂರಜ ನಾಯ್ಕ ಸೋನಿ, ಹಾಜರಿದ್ದು ಮಾತನಾಡಿದರು. ಮಂಡಲದ ಅಧ್ಯಕ್ಷ ಸುಬ್ರಾಯ ನಾಯ್ಕ ಮಂಕಿ … [Read more...] about ಬಿಜೆಪಿ ಮಹಾಸಂಪರ್ಕ ಅಭಿಯಾನದ ಮಂಡಲ ಮಟ್ಟದ ಮೊದಲ ಸಭೆ