ಹೊನ್ನಾವರ:ಕೇರಳ ರಾಜ್ಯದಿಂದ ಗೋವಾ ಬಾರ್ಡ್ರ್ ವರೆಗಿನ ಹೆದ್ದಾರಿಗಳಲ್ಲಿನ ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸುವ`ಪೊಲೀಸ್ ಇಲಾಖೆ ಮತ್ತು ಸಮಾಜದ ಜೊತೆಗೆ ಉತ್ತಮ ಬಾಂಧವ್ಯ ಬೆಸೆಯುವುದರ ಜೊತೆಗೆ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಸುಧಾರಿತ ಬೀಟ್ ವ್ಯವಸ್ಥೆಯನ್ನು ಜಿಲ್ಲೆಯಲ್ಲಿ ಅಳವಡಿಸಲಾಗಿದೆ. ಸಮುದಾಯವನ್ನು ಒಳಗೊಳ್ಳುವ ಜನಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ರೂಪಿಸಲು ಗಸ್ತು ವ್ಯವಸ್ಥೆಯೇ ತಳಹದಿಯಾಗಿದೆ' ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ … [Read more...] about ಹೊನ್ನಾವರದಲ್ಲಿ ಪೊಲೀಸ್ ಇಲಾಖೆ ವತಿಯಿಂದ ನಡೆದ ಜನಸಂಪರ್ಕ ಸಭೆ
ಮೊಬೈಲ್
32 ವೇಸ್ ಟು ಲೀಡ್ ಸ್ಮಾರ್ಟ ಲೈಫ್” ಎಂಬ ವಿದ್ಯುನ್ಮಾನ ಇ-ಪುಸ್ತಕ ಬಿಡುಗಡೆ
ಭಟ್ಕಳ:ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನ ಉಪನ್ಯಾಸಕರು, ರ್ಯಾಂಕ್ ವಿಜೇತರು ಹಾಗೂ ವಿದ್ಯಾರ್ಥಿಗಳು ಒಡಗೂಡಿ ರಚಿಸಿದ "32 ವೇಸ್ ಟು ಲೀಡ್ ಸ್ಮಾರ್ಟ ಲೈಫ್" ಎಂಬ ವಿದ್ಯುನ್ಮಾನ ಇ-ಪುಸ್ತಕವನ್ನು ಬೆಂಗಳೂರಿನ ವಿವಿಧ್ ಸ್ಪೇಸ್ ಕಂಪನಿಯ ಪ್ರಧಾನ ತಂತ್ರಜ್ಞರಾದ ವಿನಾಯಕ ಶಾನಭಾಗ ಬಿಡುಗಡೆಗೊಳಿಸಿದರು. 32 ಲೇಖಕರು ರಚಿಸಿದ 32 ವಿಷಯಗಳನ್ನೊಳಗೊಂಡ ಪಿ.ಡಿ.ಎಫ್. ಮಾದರಿಯ "ಇ" ಪುಸ್ತಕ ಹೊಂದಿದ್ದು, ಕೇಂದ್ರ, ರಾಜ್ಯ ಸರಕಾರ ಹಾಗೂ ಸರಕಾರೇತರ ಸಂಸ್ಥೆಗಳು … [Read more...] about 32 ವೇಸ್ ಟು ಲೀಡ್ ಸ್ಮಾರ್ಟ ಲೈಫ್” ಎಂಬ ವಿದ್ಯುನ್ಮಾನ ಇ-ಪುಸ್ತಕ ಬಿಡುಗಡೆ