ಹೊನ್ನಾವರ;ವಿದ್ಯಾರ್ಥಿಗಳು ನೈತಿಕತೆಯನ್ನು ಬೇಳೆಸಿಕೊಳ್ಳಬೇಕು. ಮೊಬೈಲ್ ಮತ್ತು ಇಂಟರ್ನೆಟ್ನ್ನು ಪಠ್ಯಕ್ಕೆ ಪೂರಕವಾಗಿ ಬಳಸಿಕೊಳ್ಳಬೇಕು. ಮಾದಕ ವಸ್ತುಗಳಿಗೆ ದಾಸರಾಗಬಾರದು ಎಂದು ತಾಲೂಕಾ ವೈದ್ಯಾಧಿಕಾರಿಗಳಾದ ಡಾ. ರಾಜೇಶ ಕಿಣಿಯವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಅವರು ಎಸ್. ಡಿ. ಎಂ. ಪದವಿ ಮಹಾವಿದ್ಯಾಲಯದ ರೆಡ್ರಿಬ್ಬನ್ ಕ್ಲಬ್ನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಉಪನ್ಯಾಸಕರಾಗಿ ಆಗಮಿಸಿದ ತಾಲೂಕಿನ ಆಪ್ತ ಸಮಾಲೋಚನಾಕಾರರಾದ ವಿನಾಯಕ ಪಟಗಾರ … [Read more...] about ರೆಡ್ರಿಬ್ಬನ್ ಕ್ಲಬ್ ಉದ್ಘಾಟನೆ ಮತ್ತು ವಿಶೇಷ ಉಪನ್ಯಾಸ
ಮೊಬೈಲ್
ನವ್ಹಂಬರ 24 ರಿಂದ ಡಿಸೆಂಬರ 4 ರವರೆಗೆ ಆಯೋಜಿಸಿರುವ ” ಸರ್ವಿಸ್ ಕ್ಯಾಂಪ್ ”;ಹಾಜರಿ ಕಡ್ಡಾಯ
ಕಾರವಾರ: ಜಿಲ್ಲೆಯಲ್ಲಿ ಪ್ರಸ್ತುತ ಜಿ.ಪಿ.ಎಸ್. ಸಾದನಗಳನ್ನು ಅಳವಡಿಸಿಕೊಂಡು ಮರಳು ಸಾಗಿಸುತ್ತಿರುವ ಎಲ್ಲಾ ವಾಹನಗಳ ಮಾಲೀಕರು ತಮ್ಮ ವಾಹನ ಹಾಗೂ ಜಿ.ಪಿ.ಎಸ್ ಸಾದನಗಳೊಂದಿಗೆ ಖಿ4U ಸಂಸ್ಥೆಯವರು ನವ್ಹಂಬರ 24 ರಿಂದ ಡಿಸೆಂಬರ 4 ರವರೆಗೆ ಆಯೋಜಿಸಿರುವ " ಸರ್ವಿಸ್ ಕ್ಯಾಂಪ್ " ಗೆ ಕಡ್ಡಾಯವಾಗಿ ಹಾಜರಾಗುವಂತೆ ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ. ನ.24 ರಿಂದ 26 ರವರೆಗೆ ಹೊನ್ನಾವರ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ, 27 ರಿಂದ … [Read more...] about ನವ್ಹಂಬರ 24 ರಿಂದ ಡಿಸೆಂಬರ 4 ರವರೆಗೆ ಆಯೋಜಿಸಿರುವ ” ಸರ್ವಿಸ್ ಕ್ಯಾಂಪ್ ”;ಹಾಜರಿ ಕಡ್ಡಾಯ
ಒಂದೇ ಅಣಬೆ ಬೇರಿನಲ್ಲಿ 13 ಅಣಬೆಗಳು
ಹಳಿಯಾಳ: ಪ್ರಕೃತಿ ವಿಸ್ಮಯ ಎನ್ನುವಂತೆ ಹಳಿಯಾಳ ತಾಲೂಕಿನ ಕುಂಬಾರಕೊಪ್ಪ ಗ್ರಾಮದ ಅಶೋಕ ಮೊರಿ ಎನ್ನುವವರ ಮನೆ ಹಿತ್ತಲಿನಲ್ಲಿ ಒಂದೇ ಅಣಬೆ ಬೇರಿನಲ್ಲಿ 13 ಅಣಬೆಗಳು ಅರಳಿದ್ದು ಸಾರ್ವಜನೀಕರ ಆಕರ್ಷಣೆಯ ಕೇಂದ್ರಬಿಂದುವಾಗಿದ್ದು ಈಗ ಎಲ್ಲರ ಮೊಬೈಲ್, ವಾಟ್ಸಪ್ ಗಳಲ್ಲಿ ಈ ಚಿತ್ರ ಹರಿದಾಡುತ್ತಿದ್ದು ಈ ಕುರಿತು ಮಾಧ್ಯಮದವರಿಗೆ ಅಶೋಕ ಅವರು ಶನಿವಾರ ಮಾಹಿತಿ ನೀಡಿದರು. … [Read more...] about ಒಂದೇ ಅಣಬೆ ಬೇರಿನಲ್ಲಿ 13 ಅಣಬೆಗಳು
ಲಕ್ಷಾಂತರ ರೂ. ಹಣ ಹಾಗೂ ಬಂಗಾರ ಪಡೆದು ವಂಚನೆ;ಒರ್ವ ಯುವಕನ ಬಂಧನ
ಹಳಿಯಾಳ : ವಿಧವೆ ಮಹಿಳೆಗೆ ನಂಬಿಸಿ ಆಕೆಯಿಂದ ಲಕ್ಷಾಂತರ ರೂ. ಹಣ ಹಾಗೂ ಬಂಗಾರ ಪಡೆದು ವಂಚನೆ ಮಾಡಿದ ಆರೋಪದಡಿ ಬೆಳಗಾವಿ ಜಿಲ್ಲೆ ರಾಮದುರ್ಗ ಪೋಲಿಸರಿಂದ ಹಳಿಯಾಳದ ಒರ್ವ ಯುವಕನನ್ನು ಬಂಧಿಸಲಾಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಹಳಿಯಾಳದ ಯಲ್ಲಾಪೂರ ನಾಕಾ ಬಡಾವಣೆಯ ಅರ್ಜುನ ಚಲವಾದಿ(29) ರಾಮದುರ್ಗ ಪೋಲಿಸರಿಂದ ಪ್ರಕರಣ 420 ಮೊಸ, ವಂಚನೆ ಪ್ರಕರಣದಡಿ ಬಂಧಿತ ಯುವಕನಾಗಿದ್ದು ಇದಿಗ ಕಂಬಿ ಎನಿಸುತ್ತಿದ್ದಾನೆ. ರಾಮದುರ್ಗದ ವಿಧವೆ ಮಹಿಳೆಯೊಂದಿಗೆ ಸಂಪರ್ಕ … [Read more...] about ಲಕ್ಷಾಂತರ ರೂ. ಹಣ ಹಾಗೂ ಬಂಗಾರ ಪಡೆದು ವಂಚನೆ;ಒರ್ವ ಯುವಕನ ಬಂಧನ
ಅದ್ಭುತ ಜ್ಞಾಪಕ ಶಕ್ತಿಯ ಪ್ರತಿಭಾವಂತ ಬಾಲಕ ಪ್ರತೀಕ್ ಪ್ರಕಾಶ ಹೆಗಡೆ
ಹೊನ್ನಾವರ:ಸುಮಾರು 50 ವರ್ಷಗಳ ಹಿಂದಿನ ಹಾಗೂ ಮುಂದಿನ 100 ವರ್ಷಗಳ ದಿನಾಂಕ ಹೇಳಿದರೆ ಕ್ಷಣಾರ್ಧದಲ್ಲಿ ಯಾವ ವಾರ ಎಂದು, ವಿಶೇಷ ಹಬ್ಬ ಹರಿದಿನಗಳು ಯಾವ ದಿನದಲ್ಲಿ ಬರಲಿದೆ ಎಂಬುದನ್ನು ತನ್ನ ಅದ್ಭುತ ಜ್ಞಾಪಕ ಶಕ್ತಿಯಿಂದ ಹೇಳುವ ಪ್ರತಿಭಾವಂತ ಬಾಲಕ ಪ್ರತೀಕ್ ಪ್ರಕಾಶ ಹೆಗಡೆ ಈತ ತಾಲೂಕಿನ ಅನಿಲಗೋಡ ಜನತಾ ವಿದ್ಯಾಲಯದದಲ್ಲಿ 9ನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ. ಈತನಿಗೆ ಜನತಾ ವಿದ್ಯಾಲಯ ಅನಿಲಗೋಡ ಶಿಕ್ಷಕ ವೃಂದ ಹಾಗೂ ಶಾಲಾಭಿವೃದ್ಧಿ ಸಮಿತಿಯ ವತಿಯಿಂದ ಸನ್ಮಾನಿಸಿ … [Read more...] about ಅದ್ಭುತ ಜ್ಞಾಪಕ ಶಕ್ತಿಯ ಪ್ರತಿಭಾವಂತ ಬಾಲಕ ಪ್ರತೀಕ್ ಪ್ರಕಾಶ ಹೆಗಡೆ