ಹಳಿಯಾಳ :- ತ್ಯಾಗ ಬಲಿದಾನದ ಸಂಕೇತವಾಗಿರುವ ಹಾಗೂ ಹಿಂದೂ ಮುಸ್ಲಿಂ ಭಾವೈಕ್ಯತೆ ಸಾರುವ ಮೊಹರಂ ಹಬ್ಬವನ್ನು ಹಳಿಯಾಳ ತಾಲೂಕಿನಲ್ಲಿ ಹಿಂದು-ಮುಸ್ಲಿಂ ಭಾಂಧವರು ಶ್ರದ್ದಾಭಕ್ತಿಯಿಂದ ಆಚರಿಸುತ್ತಿದ್ದಾರೆ. ಪಟ್ಟಣದಲ್ಲಿ ಸುಮಾರು 8 ಮಕಾನ ಗಳಿಂದ 30 ಕ್ಕೂ ಹೆಚ್ಚು ಮೊಹರಂ ಪಂಜಾಗಳನ್ನು ಭಕ್ತರು ಹಿಡಿದು ಮೆರವಣಿಗೆ ಮೂಲಕ ಸಾಗುತ್ತಾರೆ. ಪ್ರತಿಯೊಂದು ಮಕಾನದ ಮುಂದೆ ಅಗ್ನಿಕುಂಡವನ್ನು ಮಾಡಿ ಅದರಲ್ಲಿ ಆ ಭಾಗದ ಪಂಜಾಗಳನ್ನು ಹೊತ್ತವರು ಹಾಗೂ ಅವರ ಜೊತೆ ಭಕ್ತರು … [Read more...] about ಪಟ್ಟಣದಲ್ಲಿ ಶೃದ್ದಾಭಕ್ತಿಯಿಂದ ಮೋಹರಂ ಆಚರಣೆ.
ಮೊಹರಂ ಹಬ್ಬ
ಕ್ಷುಲ್ಲಕ ಕಾರಣಕ್ಕೆ ಉಂಟಾದ ಜಗಳ;ಉದ್ವಿಗ್ನ ಪರಿಸ್ಥಿತಿ
ಹೊನ್ನಾವರ: ಪಟ್ಟಣದ ಶರಾವತಿ ಸರ್ಕಲ್ ಬಳಿ ಅನ್ಯಕೋಮಿನವರ ಬೈಕ್ ಮತ್ತು ರಿಕ್ಷಾ ನಡುವೆ ಡಿಕ್ಕಿ ಸಂಭವಿಸಿತ್ತು. ನಂತರ ಮಾತಿನ ಚಕಮಕಿ ನಡೆದು ನಂತರ ಟೇಂಪೋ-ಆಟೋರಿಕ್ಷಾ ಸ್ಟ್ಯಾಂಡ್ ಬಳಿ ಬುಧವಾರ ತಡರಾತ್ರಿ ಕ್ಷುಲ್ಲಕ ಕಾರಣಕ್ಕೆ ಉಂಟಾದ ಜಗಳವು ಒಮ್ಮಲೆ ಕಲ್ಲು, ಬಾಟಲಿ ತೂರಾಟ ನಡೆದು ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿ ಎರಡು ಕೋಮಿನವರ ನಡುವೆ ತಡರಾತ್ರಿ ಘರ್ಷಣೆ ಉಂಟಾಯಿತು. ತಡರಾತ್ರಿ ಎರಡು ಕೋಮಿನ 43 ಜನರನ್ನು ಬಂಧಿಸಲಾಗಿದೆ. ಈ ಘಟನೆಯ ಹಿನ್ನಲೆ ಪಟ್ಟಣದ … [Read more...] about ಕ್ಷುಲ್ಲಕ ಕಾರಣಕ್ಕೆ ಉಂಟಾದ ಜಗಳ;ಉದ್ವಿಗ್ನ ಪರಿಸ್ಥಿತಿ