ಹೊನ್ನಾವರ – ಇತ್ತೀಚೆಗೆ ಸಂಭವಿಸಿದ್ದ ಆಕಸ್ಮಿಕ ಅಗ್ನಿ ದುರಂತದಲ್ಲಿ ಸ್ಟುಡಿಯೋ ಭಸ್ಮವಾಗಿ ಅಪಾರ ನಷ್ಟ ಅನುಭವಿಸಿದ್ದ ಪಟ್ಟಣದ ಶ್ರೀರಾಮ ಸ್ಟುಡಿಯೋ ಮಾಲಿಕ ಸುಭಾಷ್ ಅವರಿಗೆ ರಾಜ್ಯ ಪೋಟೋಗ್ರಾಫರ್ಸ್ ಸಂಘಟನೆಯವರು ಕ್ಯಾಮರಾ ನೀಡುವ ಮೂಲಕ ನೆರವಾದರು.ಅಗ್ನಿ ದುರಂತದಲ್ಲಿ ಸ್ಟುಡಿಯೋ ಸುಟ್ಟುಹೋದ ನಂತರ ತಾಲೂಕಾ ಪೋಟೋಗ್ರಾಫರ್ಸ್ ಸಂಘದವರು ಹಾಗೂ ನೆರೆಯ ತಾಲೂಕಿನ ಸಂಘಟನೆಯವರು ಒಂದಷ್ಟು ಸಹಾಯ ಮಾಡಿದ್ದರು. ಕಷ್ಟದಲ್ಲಿರುವ ಛಾಯಾಗ್ರಾಹಕನ ನೆರವಿಗೆ ಬರುವಂತೆ ರಾಜ್ಯ … [Read more...] about ಅಗ್ನಿ ಅವಘಡದಿಂದ ನಷ್ಟ ಅನುಭವಿಸಿದ ಸ್ಟುಡಿಯೋ ಮಾಲಿಕನ ನೆರವಿಗೆ ದಾವಿಸಿದ ರಾಜ್ಯ ಪೋಟೋಗ್ರಾಫರ್ಸ್ ಸಂಘಟನೆ
ಮೋಹನ ನಾಯ್ಕ
ಮಂಗಳೂರು ಚಲೋ ಬೈಕ್ ರ್ಯಾಲಿ;ಬಿ.ಜೆ.ಪಿ. ಕಾರ್ಯಕರ್ತರ ಬಂಧನ
ಭಟ್ಕಳ: ಉದ್ದೇಶಿತ ಮಂಗಳೂರು ಚಲೋ ಬೈಕ್ ರ್ಯಾಲಿಗೆ ಭಟ್ಕಳದಲ್ಲಿ ತಡೆಯೊಡ್ಡಿದ ಪೊಲೀಸರು ನೂರಾರು ಬಿ.ಜೆ.ಪಿ. ಕಾರ್ಯಕರ್ತರನ್ನು ಬಂಧಿಸಿ ನಂತರ ಬಿಡುಗಡೆಗೊಳಿಸಿದರು. ಬಿ.ಜೆ.ಪಿ. ಜಿಲ್ಲಾಧ್ಯಕ್ಷ ಕೆ.ಜಿ. ನಾಯ್ಕ ಸಿದ್ದಾಪುರ ಅವರ ನೇತೃತ್ವದಲ್ಲಿ ಮಂಗಳೂರಿಗೆ ಬೈಕ್ ರ್ಯಾಲಿಯ ಮೂಲಕ ಹೊರಡಲು ಸಿದ್ದರಾದ ಕಾರ್ಯಕರ್ತರನ್ನು ಸರಕಾರ ಪರವಾನಿಗೆ ನೀಡದಿರುವ ಹಿನ್ನೆಲೆಯಲ್ಲಿ ಭಟ್ಕಳದಲ್ಲಿಯೇ ತಡೆದ ಪೊಲೀಸರು ಎಲ್ಲರನ್ನು ಬಂಧಿಸಿರುವುದಾಗಿ ಘೋಷಿಸಿದರು. ಈ ಸಂದರ್ಭದಲ್ಲಿ ಬಿ.ಜೆ.ಪಿ. … [Read more...] about ಮಂಗಳೂರು ಚಲೋ ಬೈಕ್ ರ್ಯಾಲಿ;ಬಿ.ಜೆ.ಪಿ. ಕಾರ್ಯಕರ್ತರ ಬಂಧನ