ಹಳಿಯಾಳ ; ಭಾರತ ಕಮ್ಯೂನಿಷ್ಠ ಪಕ್ಷ(ಮಾಕ್ರ್ಸವಾದಿ) ಸಿಪಿಐ(ಎಮ್) ಪಕ್ಷದ ಹಳಿಯಾಳ ಜೋಯಿಡಾ ಮತಕ್ಷೇತ್ರದ ಅಭ್ಯರ್ಥಿಯಾಗಿ ಯಮೂನಾ ಗಾಂವಕರ ಶನಿವಾರ ಮಿನಿವಿಧಾನಸೌಧಕ್ಕೆ ಆಗಮಿಸಿ ಚುನಾವಣಾಧಿಕಾರಿ ಶಿವಾನಂದ ಭಜಂತ್ರಿ ಯವರಿಗೆ ನಾಮಪತ್ರ ಸಲ್ಲಿಸಿದರು. ಅವರೊಂದಿಗೆ ಪಕ್ಷದ ವಿಧಾನ ಸಭಾ ಚುನಾವಣಾ ಸಂಚಾಲಕ ಹರೀಶ ನಾಯ್ಕ, ಜಿಲ್ಲಾ ಕಾರ್ಯದರ್ಶಿ ಶಾಂತಾರಾಮ ನಾಯಕ, ಸಹ ಸಂಚಾಲಕ ಆರ್.ಎಮ್.ಮುಲ್ಲಾ, ರಾಜೇಶ ಗಾವಡಾ ಇದ್ದರು. ನಾಮ ಪತ್ರ ಸಲ್ಲಿಸಿದ ಬಳಿಕ ಸುದ್ದಿಗೊಷ್ಠಿಯಲ್ಲಿ … [Read more...] about ಹಳಿಯಾಳ ಕ್ಷೇತ್ರಕ್ಕೆ ಸಿಪಿಐ(ಎಮ್)ನಿಂದ ಯಮೂನಾ ಗಾಂವಕರ ನಾಮಪತ್ರ ಸಲ್ಲಿಕೆ ಪತಿ, ಪತ್ನಿ ಹೆಸರಿನಲ್ಲಿ 2.5 ಲಕ್ಷ ರೂ.ಬೆಲೆಯ ಪುಸ್ತಕ ಕುರಿತು ಪ್ರಮಾಣ ಪತ್ರದಲ್ಲಿ ವಿವರಣೆ
ಯಮೂನಾ ಗಾಂವಕರ
ಪರ್ಯಾಯ ರಾಜಕೀಯ ದೊರಣೆಗಳಿಂದ ಮಾತ್ರ ರೈತ ಕಾರ್ಮಿಕರ ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸಲು ಸಾಧ್ಯ;ಯಮೂನಾ ಗಾಂವಕರ
ಹಳಿಯಾಳ:- ಪರ್ಯಾಯ ರಾಜಕೀಯ ದೊರಣೆಗಳಿಂದ ಮಾತ್ರ ರೈತ ಕಾರ್ಮಿಕರ ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸಲು ಹಾಗೂ ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವೆಂದು ಸಿಪಿಐಎಮ್ ಪಕ್ಷದ ಕಾರ್ಯದರ್ಶಿ ಯಮೂನಾ ಗಾಂವಕರ ಹೇಳಿದರು.ಹಳಿಯಾಳ:- ಪರ್ಯಾಯ ರಾಜಕೀಯ ದೊರಣೆಗಳಿಂದ ಮಾತ್ರ ರೈತ ಕಾರ್ಮಿಕರ ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸಲು ಹಾಗೂ ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವೆಂದು ಸಿಪಿಐಎಮ್ ಪಕ್ಷದ ಕಾರ್ಯದರ್ಶಿ ಯಮೂನಾ ಗಾಂವಕರ ಹೇಳಿದರು. ಪಟ್ಟಣದಲ್ಲಿ … [Read more...] about ಪರ್ಯಾಯ ರಾಜಕೀಯ ದೊರಣೆಗಳಿಂದ ಮಾತ್ರ ರೈತ ಕಾರ್ಮಿಕರ ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸಲು ಸಾಧ್ಯ;ಯಮೂನಾ ಗಾಂವಕರ