ಹಳಿಯಾಳ : ಜನ ಸಂಚಾರವಿಲ್ಲದ ಪ್ರದೇಶಗಳಲ್ಲಿ ಒಂಟಿಯಾಗಿ ತೆರಳುತ್ತಿದ್ದ ಮಹಿಳೆಯರನ್ನು ಗುರಿಯಾಗಿಸಿ ಅವರನ್ನು ಹಿಂಬಾಲಿಸಿ ಅವರಿಗೆ ಚಾಕು ತೋರಿಸಿ, ಅವರು ಧರಿಸುತ್ತಿದ್ದ ಚಿನ್ನದ ಆಭರಣಗಳನ್ನು ದೋಚಿ ಪರಾರಿಯಾಗುತ್ತಿದ್ದ ಓರ್ವ ಯುವಕನನ್ನು ಹಳಿಯಾಳ ಪೋಲಿಸರು ಬಂಧಿಸಿ ಆತನಿಂದ ಕೃತ್ಯಕ್ಕೆ ಬಳಸುತ್ತಿದ್ದ ಬೈಕ್ನ್ನು ವಶಕ್ಕೆ ಪಡೆದಿದ್ದಾರೆ. ನೆರೆಯ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಅರೇಬಸವನಕೊಪ್ಪ ಗ್ರಾಮದ ಗಾರೆ ಕೆಲಸ ಮಾಡುತ್ತಿದ್ದ ಯುವಕ ಸುನೀಲ್ ವಿಠ್ಠಲ್ ದುಂಡಸಿ … [Read more...] about ಹಳಿಯಾಳ ಪೋಲಿಸರ ಕಾರ್ಯಾಚರಣೆ ಒಂಟಿ ಮಹಿಳೆಯರ ಸರ, ಚಿನ್ನ ಕದಿಯುತ್ತಿದ್ದ ಯುವಕನ ಬಂಧನ
ಯುವಕನ ಬಂಧನ
ಅಕ್ರಮ ಗೋವಾ ಮದ್ಯ ;ಯುವಕನ ಬಂಧನ
ಕಾರವಾರ:ತಾಲೂಕಿನ ಮೂಡಗೇರಿಯ ಡ್ಯಾಂ ಸಮೀಪ ಅಕ್ರಮ ಗೋವಾ ಮದ್ಯ ಸಾಗಿಸುತ್ತಿದ್ದ ಯುವಕನನ್ನು ಚಿತ್ತಾಕುಲ ಪೊಲೀಸರು ಬಂಧಿಸಿದ್ದಾರೆ. ಹೋಟೆಗಾಳಿ ನಿವಾಸಿ ಕೃಷ್ಣ ಗಜನೀಕರ್ ಬಂಧಿತ ಆರೋಪಿ. ಈತನು ತನ್ನ ಮೂವರು ಸ್ನೇಹಿತ ಜೊತೆಗೆ ಬೈಕ್ನಲ್ಲಿ ಅಕ್ರಮ ಗೋವಾ ಮದ್ಯ ಸಾಗಿಸುತ್ತಿರುವಾಗ ಖಚಿತ ಮಾಹಿತಿ ಮೇರೆಗೆ ಚಿತ್ತಾಕುಲ ಪೊಲೀಸರು ದಾಳಿ ನಡೆಸಿ, 28700 ರೂ. ಮೌಲ್ಯದ ಗೋವಾ ಮದ್ಯದ ಜೊತೆಗೆ ಕಳ್ಳ ಸಾಗಾಣಿಕೆಗೆ ಬಳಸಲಾದ ಬೈಕ್ನ್ನು ವಶಕ್ಕೆ ಪಡೆಯಲಾಗಿದೆ. ಕೃಷ್ಣನನ್ನು … [Read more...] about ಅಕ್ರಮ ಗೋವಾ ಮದ್ಯ ;ಯುವಕನ ಬಂಧನ